ಪಾಸ್ ಇಲ್ಲದೆ ಒಳಗೆ ಪ್ರವೇಶ ಕೊಡುತ್ತಿರುವ ಪೊಲೀಸರು

ಶನಿವಾರ, 20 ಮೇ 2023 (12:37 IST)
ಪಾಸ್ ಇಲ್ಲದೆ ಒಳಗೆ ಜನರನ್ನ  ಪೊಲೀಸರು ಬಿಡುತ್ತಿದ್ದಾರೆ.ಕಂಠೀರವ ಗೇಟ್ 2 ಬಳಿ ನೆರೆದ ಭಾರಿ ಜನ ನೆರೆದಿದ್ದಾರೆ.ಪಾಸ್ ಇಲ್ಲದೆ ಗೇಟ್ ತಳ್ಳಿ  ಜನ ಮುಂದೊಂಗುತ್ತಿದ್ದಾರೆ.ಜನರ ಪ್ರವಾಹ ತಡೆಯುವಲ್ಲಿ ಪೋಲೀಸರ ಹರಸಾಹಸ ಪಾಡುತ್ತಿದ್ದಾರೆ.ಶಾಂಗ್ರಿಲಾ ಹೋಟೆಲ್ ನಿಂದ  ತ್ರಿಮೂರ್ತಿ ಗಳಾದ ಮಲ್ಲಿಕಾರ್ಜುನ ಖರ್ಗೆ ,ರಾಹುಲ್ ಗಾಂಧಿ,ಹಾಗೂ ಪ್ರಿಯಾಂಕಾ ಗಾಂಧಿ ಹೊರಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ