ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯದ ರಾಜ ಗದ್ದುಗೆ ಹಿಡಿಯಲಿದ್ದಾರೆ ಎಂಬ ಕಾಲಜ್ಞಾನದ ಭವಿಷ್ಯ ಮತ್ತೆ ಸತ್ಯ ಆಗಿದೆ.ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಕಾಲಜ್ಞಾನಿ ಯಶ್ವಂತ ಗುರೂಜಿ ಸಿದ್ದುಗೆ ಚಕ್ರಾಧಿಪತ್ಯ ಲಭ್ಯ ಆಗಲಿದೆ ಅಂತಾ ಭವಿಷ್ಯ ಹೇಳಿದ್ದರು. ಗುರೂಜಿ ಭವಿಷ್ಯ ನಿಜ ಆಗಿದೆ.ಮುಖ್ಯಮಂತ್ರಿ ಕುರ್ಚಿಯ ಹಗ್ಗಾ-ಜಗ್ಗಾಟದ ಮುನ್ನವೇ ಸಿದ್ದರಾಮಯ್ಯ ಅವರಿಗೆ ಸಿಎಂ ಪಟ್ಟ ಪ್ರಾಪ್ತಿ ಆಗಲಿದೆ ಅಂತಾ ಕಾಲಜ್ಞಾನದ ಭವಿಷ್ಯ ಯಶ್ವಂತ ಗುರೂಜಿ ನುಡಿದಿದ್ದರು.