×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸಾಂಸ್ಕೃತಿಕ ನಗರಿಯಲ್ಲಿ ಮುಂದುವರೆದ ಪ್ರತಿಭಟನೆ
ಬುಧವಾರ, 9 ಜನವರಿ 2019 (14:43 IST)
ಕಾರ್ಮಿಕ
ಸಂಘಟನೆಗಳು
ಕರೆ
ನೀಡಿದ್ದ
ಎರಡು
ದಿನಗಳ
ಸಾರ್ವತ್ರಿಕ
ಮುಷ್ಕರದ
ಅಂಗವಾಗಿ
ಎರಡನೇ
ದಿನವೂ
ಕಾರ್ಮಿಕರು
ಕೆಂಪು
ಬಾವುಟ
ಹಿಡಿದು
ಕೇಂದ್ರ
ಸರ್ಕಾರದ
ವಿರುದ್ಧ
ಪ್ರತಿಭಟನೆ ನಡೆಸಿದರು.
ಮೈಸೂರಿನಲ್ಲಿ ಎರಡನೇ ದಿನವೂ ಪ್ರತಿಭಟನೆಗಲು ಮುಂದುವರೆದಿವೆ
.
ನಗರದ
ರಾಮಸ್ವಾಮಿ
ವೃತ್ತದಲ್ಲಿ
ಬೆಳಿಗ್ಗೆ
ವಿವಿಧ
ಕಾರ್ಮಿಕ
ಸಂಘಟನೆಗಳು
,
ಎ
.
ಐ
.
ಟಿ
.
ಯು
.
ಸಿ
.
ಕಾರ್ಯಕರ್ತರು
ಮುಖಕ್ಕೆ
ಬಣ್ಣ
ಹಚ್ಚಿಕೊಂಡು
ಕೇಂದ್ರ
ಸರ್ಕಾರ
ಹಾಗೂ
ಪ್ರಧಾನಿ
ನರೇಂದ್ರ
ಮೋದಿ ವಿರುದ್ಧ
ಘೋಷಣೆ
ಕೂಗಿ
ತಮ್ಮ
ಆಕ್ರೋಶ
ವ್ಯಕ್ತಪಡಿಸಿದರು
.
ಕಾರ್ಮಿಕ
ಬೇಡಿಕೆಗಳನ್ನು
ಅಲಕ್ಷಿಸಿದರೆ
ಸರ್ಕಾರಗಳನ್ನೇ
ಕಾರ್ಮಿಕರು
ಬದಲಿಸಬಲ್ಲರು
.
ಭವಿಷ್ಯದಲ್ಲಿ
ರಾಜಕೀಯ
ನಿರ್ಧರಿತ
ಹೋರಾಟಗಳಾಗಬಹುದು
.
ಕಾರ್ಮಿಕರ
ಹೋರಾಟದಿಂದ
ಸರ್ಕಾರಗಳೇ
ಉರುಳಿದ
ಬಹಳಷ್ಟು
ನಿದರ್ಶನಗಳು
ಚರಿತ್ರೆಯ
ಪುಟದಲ್ಲಿವೆ
ಎಂದು
ಎಚ್ಚರಿಸಿದರು
.
ನಂತರ
ರಾಮಸ್ವಾಮಿ
ವೃತ್ತದಿಂದ
ಪುರಸಭಾ
ಭವನದವರೆಗೆ
ಪ್ರತಿಭಟನಾಕಾರರು
ಬೈಕ್
ರ್ಯಾಲಿ
ನಡೆಸಿದರಲ್ಲದೆ
ಪ್ರಮುಖ
ವೃತ್ತಗಳಲ್ಲಿ
ಸಭೆಗಳನ್ನು
ನಡೆಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಎರಡನೇ ದಿನವೂ ಮುಂದುವರಿದ ಕಾರ್ಮಿಕರ ಮುಷ್ಕರ
ಎಸಿಸಿ ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಂದ ಪ್ರತಿಭಟನೆ
ಬಸ್ ಸಂಚಾರ ವಿರಳ: ಜನಸಾಮಾನ್ಯರ ಪರದಾಟ
ಬಿಸಿಲೂರಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
ಬಂದ್ ಗೆ ಯಾದಗಿರಿಯಲ್ಲಿ ನೀರಸ ಪ್ರತಿಕ್ರಿಯೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ನಮ್ಮ ಸೇನಾ ದಾಳಿಗೆ ಪಾಕಿಸ್ತಾನ ಮಂಡಿಯೂರಿದೆ: ರಾಜನಾಥ್ ಸಿಂಗ್
ಪಾಕ್ ಸರ್ಕಾರದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ಗೆ ದೇಶದಲ್ಲೇ ಅತ್ಯುತ್ತಮ ಸ್ಥಾನ ನೀಡಿದ ಸರ್ಕಾರ
ಯಾವಾ ಕಾರಣಕ್ಕೆ ಈ ಸಂಭ್ರಮ: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಪಾಕಿಸ್ತಾನ ಪರ ಬೇಹುಗಾರಿಗೆ: ಎನ್ಐಎಯಿಂದ ಯೂಟ್ಯೂಬರ್ ಜ್ಯೋತಿಗೆ ನಾನಾ ರೀತಿಯಲ್ಲಿ ಪ್ರಶ್ನೆ
ಕನ್ನಡ ಮಾತೇ ಆಡಲ್ಲ, ಹಿಂದಿ ರಾಷ್ಟ್ರ ಭಾಷೆ ಏನಿವಾಗ? SBI ಅಧಿಕಾರಿಯ ದರ್ಪ: video
ಆ್ಯಪ್ನಲ್ಲಿ ವೀಕ್ಷಿಸಿ
x