ರಾಜಣ್ಣ ಸತ್ಯ ಹೇಳಿದ್ದು, ಕಾಂಗ್ರೆಸ್ನವರ ಹೊಟ್ಟೆಗೆ ಮೆಣಸಿಟ್ಟ ಹಾಗಾಗಿದೆ: ಆರ್ ಅಶೋಕ್
ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವ ಇಲ್ಲ. ಸತ್ಯ ಹೇಳಿದ್ದವರನ್ನು ತಲೆದಂಡ ಮಾಡಲಾಗುತ್ತೆ. ಮತಗಳ್ಳತನ ಕಾರ್ಯಕ್ರಮ ಅವರದ್ದು ಟುಸ್ ಪಟಾಕಿಯಾಗಿದೆ.
ಅಕ್ಟೋಬರ್ನಲ್ಲಿ ಪ್ರಳಯ ಆಗುತ್ತಾ ಅಂತಾ ಹೇಳಲಾಗಿತ್ತು. ಇದೀಗ ಅದರ ಮುನ್ಸೂಚನೆ ಎಂದರು.