ರಾಮನಗರ ಹೆಸರು ಬದಲಾವಣೆ: ಬಿಎಸ್ ವೈ ಖಡಕ್ ವಾರ್ನಿಂಗ್ ನೀಡಿದ ಹೆಚ್.ಡಿ.ಕೆ

ಭಾನುವಾರ, 5 ಜನವರಿ 2020 (13:50 IST)

ರಾಮನಗರ ಜಿಲ್ಲೆಯ ಹೆಸರನ್ನು ಬದಲಿಸೋಕೆ ಹೊರಟಿರೋ ಸಿಎಂ ವಿರುದ್ಧ ಮಾಜಿ ಸಿಎಂ ಗುಟುರು ಹಾಕಿದ್ದಾರೆ.
 

ರಾಮನಗರ ಜಿಲ್ಲೆಗೆ ಬೆಂಗಳೂರು ಅಂತ ಮರುನಾಮಕರಣ ಮಾಡಲು ಸರಕಾರ ಮುಂದಾಗಿದೆ. ಇದರಿಂದ ಗರಂ ಆಗಿರೋ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ವೀಟ್ ಗಳನ್ನು ಮಾಡೋ ಮೂಲಕ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯ ಸಂಸ್ಕೃತಿಯನ್ನು ಹೆಸರು ಬದಲಿಸೋ ಮೂಲಕ ಕೆಡಿಸಲು ಹೊರಟರೇ ಹೋರಾಟ ನಡೆಸಬೇಕಾಗುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ