ಸಚಿವರ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, ಮೊದಲು ಸಾರಿಗೆ ನೌಕರರ ಬೇಡಿಕೆಯ ಕುರಿತು ತಿಳಿಸಿರು, ನೆರೆ ರಾಜ್ಯಗಳ ವೇತನ ಕುರಿತು ಸ್ಪಷ್ಟವಾದ ಮಾಹಿತಿ ನೀಡಿ. ಸಾರಿಗೆ ಇಲಾಖೆ ನಷ್ಟದಲ್ಲಿದ್ದರು ನೌಕರರಿಗೆ 8 ರಿಂದ 10 ಪ್ರತಿಶತ ವೇತನ ಹೆಚ್ಚಿಸಲು ಸರಕಾರ ಸಮ್ಮತಿ ನೀಡಿದೆ. ಇಲಾಖೆ ಸ್ವತ್ತುಗಳ ಬಾಡಿಗೆ ನಂಬಿಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.