ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಬಿಡುವುದಿಲ್ಲ-HDK

ಗುರುವಾರ, 26 ಅಕ್ಟೋಬರ್ 2023 (16:00 IST)
ರಾಮನಗರ ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜಟಾಪಟಿ ತಾರಕಕ್ಕೇರಿದೆ. 

ನನ್ನ ಜೀವನದ ಕೊನೆ ಅಂತ್ಯ ಕಾಣೋದು ಇದೇ ರಾಮನಗರ ಮಣ್ಣಲ್ಲಿ. ಹುಟ್ಟಿದ್ದು ಹಾಸನದಲ್ಲಿ ಆದರೂ ಬೆಳೆದಿದ್ದು ರಾಮನಗರದಲ್ಲಿ. ಯಾವ ಕಾರಣಕ್ಕೂ ರಾಮನಗರವನ್ನು ಬೆಂಗಳೂರಿಗೆ ಸೇರಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ