ಶನೇಶ್ವರ ದೇವ ಮಾಯ ; ಭಕ್ತರಲ್ಲಿ ಆತಂಕ

ಶನಿವಾರ, 19 ಅಕ್ಟೋಬರ್ 2019 (16:01 IST)

ಪ್ರತಿದಿನ ಪೂಜೆಗೊಳ್ಳುತ್ತಿದ್ದ ಶನೇಶ್ವರ ದೇವರು ಒಮ್ಮಿಂದೊಮ್ಮೆಲೆ ಮಾಯವಾಗಿದ್ದಾನೆ.ಇದರಿಂದಾಗಿ ಭಕ್ತರು ಆತಂಕಗೊಂಡಿದ್ದಾರೆ.

ಹೈಕೋರ್ಟ್ ಆದೇಶವನ್ನು ಪಾಲಿಸಿರೋ ರೈಲ್ವೆ ಇಲಾಖೆಯು ಬೆಂಗಳೂರಿನ ಮೆಜೆಸ್ಟಿಕ್ ಹತ್ತಿರ ಇದ್ದ ಶನೇಶ್ವರ ದೇವಸ್ಥಾನವನ್ನ ತೆರವುಗೊಳಿಸಿದ್ದಾರೆ.

ಶನಿವಾರದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಶನೇಶ್ವರ ದೇವರಿಗೆ ಪೂಜೆ ಮಾಡಲು, ಹರಕೆ ಕಟ್ಟಲು ಬರುತ್ತಿದ್ದರು. ಆದರೆ ಈಗ ಶನೇಶ್ವರ ಮೂರ್ತಿಯೇ ಮಾಯವಾಗಿರೋದು ಭಕ್ತರು ಗರಂ ಆಗಲು ಕಾರಣವಾಗಿದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ