ಕೊಡಗು ಮೊಟ್ಟೆ ಪ್ರಕರಣ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾ ಪ್ರವಾಸ ರದ್ದು

ಶುಕ್ರವಾರ, 19 ಆಗಸ್ಟ್ 2022 (20:42 IST)
ಕೆಪಿಸಿಸಿ ಪ್ರಚಾರದ ಅಧ್ಯಕ್ಷ ಎಂ.ಬಿ ಪಾಟೀಲ್ ಶಿವಮೊಗ್ಗ ಪ್ರವಾಸವನ್ನು ರದ್ದುಗೊಳಿಸಿದರು.ಇದೇ ತಿಂಗಳ 24 ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂಬಿ ಪಾಟೀಲ್.ಈಗಾಗಲೇ ಕಲಬುರಗಿಯಲ್ಲಿ ಇಂದಿನ ಮೊದಲ ರಾಜ್ಯ ಪ್ರವಾಸ ಆರಂಭವಾಗಿದೆ. ಸಹಜ ಸ್ಥಿತಿಗೆ ಬಾರದ ಕಾರಣ ಶಿವಮೊಗ್ಗ ಜಿಲ್ಲಾ ಪ್ರವಾಸವನ್ನು ಎಂಬಿ ಪಾಟೀಲ್ ರದ್ದುಗೊಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ