ಬಿಜೆಪಿ ಅಭ್ಯರ್ಥಿ ನಯವಂಚಕ ಎಂದ ಸಿದ್ದರಾಮಯ್ಯ

ಸೋಮವಾರ, 2 ಡಿಸೆಂಬರ್ 2019 (16:15 IST)

ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಸುಧಾಕರ ನಯವಂಕನಾಗಿದ್ದಾನೆ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
 

ಆಂಜನಪ್ಪರನ್ನು ಬಿಟ್ಟು ಸುಧಾಕರ್ ಗೆ ಟಿಕೆಟ್ ನೀಡಿ ಶಾಸಕರನ್ನಾಗಿಸಿದ್ದು ಸರಿಯಲ್ಲ ಅಂತ ಈಗ ಗೊತ್ತಾಗಿದೆ. ಸುಧಾಕರ್ ಒಬ್ಬ ಊಸರವಳ್ಳಿ, ನಯವಂಚಕನಾಗಿದ್ದಾನೆ.

 

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದು ನಾನು ಸಿಎಂ ಆಗಿದ್ದಾಗ. ಇದರಲ್ಲಿ ನಿಮ್ಮ ಸಾಧನೆ ಏನಿದೆ ಸುಧಾಕರ್ ಎಂದು ಟ್ವಿಟ್ಟರ್ ನಲ್ಲಿ ಸಿದ್ರಾಮಯ್ಯ ಪ್ರಶ್ನಿಸಿದ್ದಾರೆ.

ಆಪರೇಷನ್ ಕಮಲದಲ್ಲಿ ಸುಧಾಕರ್ ಕಿಂಗ್ ಪಿನ್ ಥರ, ಕೋತಿ ಥರ ವರ್ತಿಸಿದ್ದಾನೆ ಅಂತೆಲ್ಲ ಸಿದ್ದರಾಮಯ್ಯ ಕಿಚಾಯಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ