ಒಂಟಿ ಮಹಿಳೆಯ ಮೇಲೆ ಆ ಕೆಲಸ ಮಾಡುತ್ತಿದ್ದನಿಗೆ ಬಿತ್ತು ಗೂಸಾ

ಶನಿವಾರ, 4 ಜನವರಿ 2020 (13:58 IST)

ಖದೀಮನೊಬ್ಬ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಆ ಕೆಲಸ ಮಾಡುತ್ತಿರೋದಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ.
 

ಮನೆಯಲ್ಲಿ ಒಂಟಿಯಾಗಿ ಇರೋ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ರಂಗನಾಥ್, ಮಹಿಳೆಯರ ಮೇಲೆ ಮುಗಿಬಿದ್ದು ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದನು.

ಮೈಸೂರಿನಲ್ಲಿ ಹೊಸಕೇರಿಯಲ್ಲಿ ಒಂಟಿ ಮಹಿಳೆ ಇರೋ ಮನೆಗೆ ನುಗ್ಗಿದ್ದಾಗ ಆ ಮಹಿಳೆ ಕಿರುಚಾಟ ನಡೆಸಿದ್ದಾರೆ.

ಇದರಿಂದ ಸುತ್ತಲಿನ ಜನರು ಬಂದು ಸರಗಳ್ಳ ಆರೋಪಿ ರಂಗನಾಥ್ ನಿಗೆ ಸಖತ್ ಗೂಸಾ ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ