ಸಚಿವೆ ಶಶಿಕಲಾ ಜೊಲ್ಲೆ ವಿರುದ್ದ ಎನ್.ಎಸ್.ಯು.ಐ.ವಿದ್ಯಾರ್ಥಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಗುರುವಾರ, 5 ಆಗಸ್ಟ್ 2021 (20:33 IST)
ಬೆಂಗಳೂರು: ಎನ್.ಎಸ್.ಯು.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ನಗರ ಉಸ್ತುವಾರಿ ಮಾರುತಿ, ರಾಷ್ಟೀಯ ಎನ್.ಎಸ್. , ಏಕಾಂತ್ ನರ್ಮತಾರವರು ಮತ್ತು ನೂರಾರು ಯುವ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
 
ಕೀರ್ತಿ ಗಣೇಶ್ ರವರು ಮಾತನಾಡುವ ರಾಜ್ಯ ಬಿ.ಜೆ.ಪಿ.ಸರ್ಕಾರ ನೈತಿಕಥೆಯನ್ನು ಮಾರಟ ಮಾಡಿಕೊಂಡರು. ಬಿ.ಜೆ.ಪಿ.ಪಕ್ಷದ ಪಾಲು ಇದೆ ಎಂದು ತಿಳಿಯುತ್ತದೆ .ಕೊಡಲೆ ಶಶಿಕಲಾ ಜೊಲ್ಲರವರ ಸಂಪುಟದಿಂದ ಕೈ ಬೀಡಬೇಕು ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯ ಪಡಿಸಲಾಯಿತು.
ಶಶಿಕಲ್ಲ ಜೊಲ್ಲೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ