×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶಾಸಕ ಗಣೇಶ್ ನನ್ನು ಬಂಧಿಸಿ ಎಂದ ಸುರೇಶ್ ಬಾಬು
ಶನಿವಾರ, 26 ಜನವರಿ 2019 (17:48 IST)
ವಿಜಯನಗರ
ಶಾಸಕ
ಆನಂದ್
ಸಿಂಗ್
ಮೇಲೆ
ಕಂಪ್ಲಿ
ಶಾಸಕ
ಗಣೇಶ್
ಹಲ್ಲೆ
ನಡೆಸಿರುವುದನ್ನು
ನಾನು
ಖಂಡಿಸುತ್ತೇನೆ
.
ಕೂಡಲೇ
ಪೊಲೀಸರು
ಶಾಸಕ
ಗಣೇಶ್
ನನ್ನು
ಪೊಲೀಸರು
ಬಂಧಿಸಬೇಕೆಂದು
ಕಂಪ್ಲಿ
ಮಾಜಿ
ಶಾಸಕ
ಟಿ
.
ಹೆಚ್
.
ಸುರೇಶ್
ಬಾಬು
ಆಗ್ರಹಿಸಿದ್ದಾರೆ
.
ತಮ್ಮ
ಭೇಟಿ
ಮಾಡಿದ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು
,
ಇಬ್ಬರ
ನಡುವೆ
ವೈಮನಸ್ಸು
ಏನೇ
ಇರಲಿ
ಅದನ್ನು
ನಾಲ್ಕು
ಗೋಡೆಗಳ
ಮಧ್ಯೆ
ಕುಳಿತು
ಚರ್ಚಿಸಿ
ಬಗೆಹರಿಸಿಕೊಳ್ಳಬೇಕು
,
ಅದು
ಬಿಟ್ಟು
ಈ
ರೀತಿ
ರಾಜ್ಯ
ತಲೆ
ತಗ್ಗಿಸುವಂತೆ
ಬಹಿರಂಗವಾಗಿ
ಹೊಡೆದಾಡಿಕೊಳ್ಳುವುದು
ಸರಿಯಲ್ಲ
ಗಣೇಶ್
ನಿಂದ
ಆನಂದ್
ಸಿಂಗ್
ಮೇಲೆ
ಹಲ್ಲೆ
ಆಗುತ್ತೆ
ಅಂತ
ನಾನು
ಊಹಿಸಿಯೂ
ಇರಲಿಲ್ಲ
.
ಒಬ್ಬ
ಜನಪ್ರತಿನಿಧಿ
ಇನ್ನೊಬ್ಬ
ಜನಪ್ರತಿನಿಧಿ
ಮೇಲೆ
ಹಲ್ಲೆ
ಮಾಡುವುದು
ಸಮಾಜದ
ಜನತೆಯ
ದೃಷ್ಠಿಯಲ್ಲಿ
ಕೀಳಾದುದು
,
ಪ್ರಕರಣದಲ್ಲಿ
ಗಣೇಶ್
ಅವರು
ತಲೆಮಾರಿಸಿಕೊಂಡು
ಓಡಾಡುವುದಲ್ಲದೇ
ಕಾನೂನಿಗೆ
ತಲೆಬಾಗಬೇಕೆಂದು
ಆಗ್ರಹಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಹನಿಟ್ರ್ಯಾಪ್: ಚಾಲಾಕಿ ಮಹಿಳೆ ಬಂಧನ
ಕೈ ಶಾಸಕರ ಜಗಳಕ್ಕೆ ಬಿಜೆಪಿ ಕಾರಣ ಎಂದ ಸಚಿವ
ಸಚಿವರಿಂದ ಧ್ವಜಾರೋಹಣ ಬೇಡವೇ ಬೇಡ ಎಂದ ಬಿಜೆಪಿಗರು!
ಬೈಕ್ ನಲ್ಲಿ ಗಲ್ಲಿ ಗಲ್ಲಿ ಸುತ್ತಿ ಜನರ ಸಮಸ್ಯೆ ಆಲಿಸಿದ ಕಾಂಗ್ರೆಸ್ ಶಾಸಕ
ಆಪರೇಷನ್ ಕಮಲಕ್ಕೆ ಒಳಗಾಗಿದ್ರಾ ಅತೃಪ್ತ ಶಾಸಕ ಮಹೇಶ್ ಕುಮಟಳ್ಳಿ. ಈ ಬಗ್ಗೆ ಅವರು ಹೇಳಿದ್ದೇನು?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Karnataka Weather: ಬೆಂಗಳೂರಿಗರಿಗೆ ಮುಂದಿನ 5 ದಿನಗಳಿಗೆ ಗುಡ್ ನ್ಯೂಸ್
Karnataka Weather: ಈ ವರ್ಷ ಮಳೆಗಾಲದಲ್ಲಿ ಹೇಗಿರಲಿದೆ ಮಳೆ, ಮುಂಗಾರು ಪ್ರವೇಶ ದಿನಾಂಕ ಪ್ರಕಟ
Karnataka caste census: ರಾಹುಲ್ ಗಾಂಧಿ ಅಂದುಕೊಂಡಷ್ಟು ಸುಲಭವಲ್ಲ ಕರ್ನಾಟಕದಲ್ಲಿ ಜಾತಿಗಣತಿ ಜಾರಿ
Mallikarjun Kharge: ಐಟಿ, ಇಡಿ ಬಿಟ್ಟು ಕಾಂಗ್ರೆಸ್ ಸರ್ಕಾರ ಬೀಳಿಸ್ತಾರೆ ಹುಷಾರ್: ಎಚ್ಚರಿಕೆ ಕೊಟ್ಟ ಖರ್ಗೆ
National Herald case ನಲ್ಲಿ ಸುಮ್ ಸುಮ್ನೇ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಗೆ ತೊಂದರೆ ಕೊಡ್ತಿದೆ ಕೇಂದ್ರ: ಮಲ್ಲಿಕಾರ್ಜುನ ಖರ್ಗೆ
ಆ್ಯಪ್ನಲ್ಲಿ ವೀಕ್ಷಿಸಿ
x