ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಕಡೆಗಣನೆ ವಿಚಾರ ಸುಳ್ಳು- ರಾಮಲಿಂಗಾರೆಡ್ಡಿ

ಶನಿವಾರ, 7 ಅಕ್ಟೋಬರ್ 2023 (13:25 IST)
ಬಿಬಿಎಂಪಿ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ವಿಚಾರವಾಗಿ ಬೆಂಗಳೂರು ಉಸ್ತುವಾರಿ ಸಚಿವ ಡಿಕೆಶಿ ಅವರನ್ನೇ ಕೇಳಿ ಎಂದು 
ರಾಮಲಿಂಗಾರೆಡ್ಡಿ ಹೇಳಿದ್ದಾರೆ.ಇನ್ನೂ ಪ್ರಕಾಶ್ ರಾಥೋಡ್ ಪತ್ರ ವಿಚಾರವಾಗಿ ಯಾವ ಸಮುದಾಯ ಎಷ್ಟು ಮತಹಾಕಿದ್ದಾರೆ ಅನ್ನೋದು ಗೊತ್ತಾಗುತ್ತಾ.?ಎಲ್ಲಾ ಸಮುದಾಯದವರು ವೋಟ್ ಹಾಕಿದ್ದರಿಂದಲೇ ನಮ್ಮ ಪಕ್ಷಕ್ಕೆ ಬಹುಮತ ಬಂದಿದೆ.ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯಿತ ಕಡೆಗಣನೆ ವಿಚಾರ ಅದೆಲ್ಲಾ ಸುಳ್ಳು ಎಂದ ಸಾರಿಗೆ ಸಚಿವರು ಹೇಳಿದ್ದು,ಲಿಂಗಾಯಿತ ಹೇಳಿಕೆ ಕೊಟ್ಟ ಶ್ಯಾಮನೂರು ಹಾಗೂ ಶಾಸಕರಿಗೆ ನೊಟೀಸ್ ನೀಡುವ ವಿಚಾರವಾಗಿ ಈ ಕುರಿತು ಯಾವುದೇ ಚರ್ಚೆ ಆಗಿಲ್ಲ.ನೋಟೀಸ್ ಕೊಡುವ ಪ್ರಮೇಯ ಇಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ