×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸಬೂಬು ಹೇಳುತ್ತಿರುವ ಅಧಿಕಾರಿಗಳು: ವೃದ್ಧಾಪ್ಯ ವೇತನಕ್ಕೆ ತಪ್ಪದ ಪರದಾಟ
ಶನಿವಾರ, 28 ಜುಲೈ 2018 (16:58 IST)
ಮೂರ್ನಾಲ್ಕು
ತಿಂಗಳಿನಿಂದ
ವೃದ್ಧಾಪ್ಯ
ವೇತನವನ್ನು
ನೀಡಿಲ್ಲ
ಎಂದು
ಬೆಳಿಗ್ಗೆಯಿಂದ
ವೃದ್ಧರು
ಜಿಲ್ಲಾಧಿಕಾರಿ
ಕಚೇರಿ
ಆವರಣದಲ್ಲಿ
ಸಾಲುಗಟ್ಟಿ
ಕುಳಿತಿದ್ದಾರೆ
.
ಚಾಮರಾಜನಗರ
ಜಿಲ್ಲಾಧಿಕಾರಿ
ಕಚೇರಿಗೆ
ವಾರಗಟ್ಟಲೇ
ಅಲೆಯುತ್ತಿರುವ
ವೃದ್ಧರು
,
ಬೆಳಿಗ್ಗೆಯಿಂದ
ಅಪರ
ಜಿಲ್ಲಾಧಿಕಾರಿ
ಕಚೇರಿ
ಮುಂದೆ
ಸಾಲುಗಟ್ಟಿ
ಕುಳಿತಿದ್ರು
.
ಚಾಮರಾಜನಗರ
ತಾಲೂಕಿನ
ಮಸಣಾಪುರ
ಗ್ರಾಮದ
35
ಕ್ಕೂ
ಹೆಚ್ಚು
ಮಂದಿ
ವಯೋವೃದ್ಧರು
ವೃದ್ಧಾಪ್ಯ
ವೇತನಕ್ಕಾಗಿ
ಜಿಲ್ಲಾಧಿಕಾರಿ
ಕಚೇರಿಗೆ
ಬಂದಿದ್ದಾರೆ
.
ಇದುವರೆಗೆ
ವೃದ್ಧಾಪ್ಯ
ವೇತನವನ್ನು
ಮನೆಗೆ
ತಲುಪಿಸುತ್ತಿದ್ದ
ವ್ಯಕ್ತಿ
ಮೃತಪಟ್ಟಿದ್ದರಿಂದ
ಇವರಿಗೆ
ಒಎಪಿ
ಕೊಡುವವರೇ
ಇಲ್ಲದಂತಾಗಿದೆ
.
ಈ
ಬಗ್ಗೆ
ಅಧಿಕಾರಿಗಳನ್ನು
ವಿಚಾರಿಸಿದ್ರೆ
ವೃದ್ಧಾಪ್ಯ
ವೇತನವನ್ನು
ಫಲಾನುಭವಿಯ
ಬ್ಯಾಂಕ್
ಖಾತೆಗೆ
ನೀಡಲಾಗುತ್ತಿದ್ದು
,
ಆಧಾರ್
ಸಂಖ್ಯೆ
ಬ್ಯಾಂಕ್
ಖಾತೆಗೆ
ಲಿಂಕ್
ಆದ್ರೆ
ಬಾಕಿ
ಹಣವನ್ನೆಲ್ಲಾ
ಕೂಡಲೇ
ನೀಡಲಾಗುವುದು
ಎಂಬ
ಉತ್ತರ
ಕೊಡುತ್ತಿದ್ದಾರೆ. ಸರ್ಕಾರ
ಕೊಡುವ
ಅಲ್ಪಸ್ವಲ್ಪ
ಹಣ
ನೀಡಲೂ
ಅಧಿಕಾರಿಗಳು
ದಿನಕ್ಕೊಂದು
ಸಬೂಬು
ಹೇಳುತ್ತಿರುವುದಕ್ಕೆ
ಆ
ಹಿರಿಯ
ಜೀವಗಳು
ಶಪಿಸುತ್ತಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ತಮಟೆ ಬಾರಿಸಿ ಶೌಚಾಲಯ ಜಾಗೃತಿ
ಪೌರ ಕಾರ್ಮಿಕರು ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದಾರೆಂದ ಅಧ್ಯಕ್ಷ
ಪಾಲಿಕೆ ಅಧಿಕಾರಿಗಳಿಂದ ರಾಷ್ಟ್ರಧ್ವಜಕ್ಕೆ ಅವಮಾನ!
ಯಶ್ ಹತ್ಯೆಯ ಸಂಚಿನ ಸುದ್ದಿ ಕುರಿತು ಪೊಲೀಸ್ ಅಧಿಕಾರಿಗಳು ಹೇಳಿದ್ದೇನು?
ಖಾಸಗಿ ಆಸ್ಪತ್ರೆಗಳ ಮೇಲೆ; ಅಧಿಕಾರಿಗಳ ದಾಳಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Dehli Airport: ಭಾರೀ ಮಳೆಗೆ ಸೋರುತ್ತಿದೆ ಛಾವಣಿ, Video Viral
ಮಗನ ಇನ್ನೊಂದು ಸಂಬಂಧ ತಿಳಿಯುತ್ತಿದ್ದ ಹಾಗೇ RJDಯಿಂದ ಉಚ್ಛಾಟಿಸಿದ ಲಾಲು
18 ಬಿಜೆಪಿ ಶಾಸಕರ ಅಮಾನತು ವಾಪಾಸ್ ಪಡೆಯುವ ಮುನ್ಸೂಚನೆ ಕೊಟ್ಟ ಸ್ಪೀಕರ್ ಯುಟಿ ಖಾದರ್
ಆಪರೇಷನ್ ಸಿಂಧೂರ್ ಕೇವಲ ಮಿಲಿಟರಿ ಕಾರ್ಯಾಚರಣೆಯಲ್ಲ, ಭಾರತದ ಪ್ರತಿಬಿಂಬ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ
ನಾಲ್ಕನೇ ಅತಿದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿ ಭಾರತ: ಐದನೇ ಸ್ಥಾನಕ್ಕೆ ಜಾರಿದ ಜಪಾನ್
ಆ್ಯಪ್ನಲ್ಲಿ ವೀಕ್ಷಿಸಿ
x