ಎಚ್ಡಿಕೆಗೆ ನೋವಾಗಿದೆ ಎಂದು ಕೇಳಿ ಬೇಸರವಾಗಿದೆ, ನನ್ನಿಂದಲೇ ಪಕ್ಷ ಬೆಳಗುತ್ತದೆ ಎಂದು ನಾನು ಹೇಳಿಲ್ಲ, ಈಗಲು ಸಹ ಎಚ್ಡಿಕೆ ನಮ್ಮ ನಾಯಕರು ಎಂದು ಘೋಷಿಸಿದ್ದಾರೆ.
ಜೆಡಿಎಸ್ನಿಂದ ನೋವು ನಲಿವು ಎಲ್ಲವನ್ನು ಕಂಡಿದ್ದೇನೆ. ನಾನು ಯಾವತ್ತೂ ವರಿಷ್ಠರ ವಿರೋಧವಾಗಿ ಮಾತನಾಡಿಲ್ಲ. ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಸಹಜ. ದೇವೇಗೌಡ, ಕುಮಾರಸ್ವಾಮಿಯವರಷ್ಟು ಕೀಳಾಗಿ ಮಾತನಾಡಲು ನನಗೆ ಸಾಧ್ಯವಿಲ್ಲ. ಎಂದು ಜೆಡಿಎಸ್ ಶಾಸಕ ಚೆಲುವರಾಯ ಸ್ವಾಮಿ ಹೇಳಿದ್ದಾರೆ.