ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕನಿಗೆ ಗಾಯ

ಸೋಮವಾರ, 13 ನವೆಂಬರ್ 2023 (15:00 IST)
ದೀಪಾವಳಿ ಹಬ್ಬದಂದು ನಗರದಲ್ಲಿ ಪಟಾಕಿ ಅವಘಡ ಸಂಮಭವಿಸಿದೆ.ನಾರಾಯಣ ನೇತ್ರಾಲಯದಲ್ಲಿ ಈವರೆಗೆ ಒಟ್ಟು 16 ಕೇಸ್‌ಗಳು ದಾಖಲಾಗಿದೆ.ಬೇರೆಯವರು ಸಿಡಿಸಿದ ಪಟಾಕಿಯಿಂದಲೇ ಗಾಯಗೊಂಡವರ ಸಂಖ್ಯೆ ಹೆಚ್ಚಾಗಿದೆ.ಒಬ್ಬ ಟೈಲರ್ ಹಾಗೂ 19 ವರ್ಷದ ಯುವಕನಿಗೆ ಕಣ್ಣಿನಲ್ಲಿ ರಕ್ತಸ್ರಾವ ಆಗಿದೆ.ಬೇರೆಯವರು ಸಿಡಿಸಿದ ಪಟಾಕಿಯಿಂದ ಟೈಲರ್ ಹಾಗೂ ಯುವಕ ಗಾಯಗೊಂಡಿದ್ದ.ಉಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ