ಚಾಮರಾಜಪೇಟೆಯಲ್ಲಿ ಮುಗಿಯದ ಧರ್ಮದಂಗಲ್

ಮಂಗಳವಾರ, 30 ಆಗಸ್ಟ್ 2022 (20:51 IST)
ಚಾಮರಾಜಪೇಟೆಯಲ್ಲಿ ಮೂರು ತಿಂಗಳಿಂದ ಹೋರಾಟ ಮಾಡ್ಕೊಂಡು ಬರ್ತಿದ್ದೀವಿ.ಸರ್ಕಾರ ಅವಕಾಶ ಕೊಟ್ಟಿತ್ತು.ಅದ್ರೇ ವಕ್ಫ್ ಬೋರ್ಡ್ ಸುಪ್ರಿಂ ಕೋರ್ಟಿಗೆ ಹೋಗಿದ್ದಾರೆ.ಯಥಾ ಸ್ಥಿತಿ ಇರಬೇಕು ಅಂತ ಸುಪ್ರೀಂ ಕೋರ್ಟ್ ಹೇಳಿದೆ ಎಂದು ನಾಗರೀಕ ಒಕ್ಕೂಟದ ರಾಮೇಗೌಡ ಹೇಳಿದ್ದಾರೆ.
 
ಇನ್ನು ಒಂದು ಧರ್ಮದ ಜಾಗದಲ್ಲಿ ಮತ್ತೊಬ್ಬರು ಹೋಗಬಾರದು ಅಂತ ಕೋಟ್ ಮಾಡಿದ್ದಾರೆ.ಸುಪ್ರೀಂ ಕೋರ್ಟ್ ಆದೇಶಕ್ಕೆ ತಲೆ ಬಾಗ್ತೀವಿ.ನ್ಯಾಯಾಲಯ ಹೇಳಿದ್ಮೇಲೆ ನಾವೇಲ್ಲರೂ ಪಾಲನೆ ಮಾಡಬೇಕು.ಬೇರೆ ಕಡೆ ನಾವು ಗಣೇಶೋತ್ಸವ ಮಾಡಲ್ಲ.ಮಾಡಿದ್ರೇ ಅದು ಚಾಮರಾಜಪೇಟೆ ಮೈದಾನದಲ್ಲಿ ಮಾತ್ರ.ಸರ್ಕಾರ,ಬಿಬಿಎಂಪಿ ಯಾರೂ ಬರೆದಿದ್ರೂ ನಾಗರೀಕರ ಒಕ್ಕೂಟ ಹೋರಾಟ ಮಾಡುತ್ತೆ ಎಂದು ಚಾಮರಾಜಪೇಟೆ ನಾಗರೀಕ ಒಕ್ಕೂಟ ವೇದಿಕೆಯ ರಾಮೇಗೌಡ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ