ವನ್ಯಜೀವಿಗಳ ಸಂರಕ್ಷಣೆಗಾಗಿ ವಾಟಾಳ್ ನಾಗಾರಾಜ್ ಪ್ರೊಟೆಸ್ಟ್

ಗುರುವಾರ, 26 ಅಕ್ಟೋಬರ್ 2023 (10:03 IST)
ಹೀಗಾಗಿ ವನ್ಯ ಮೃಗಗಳ ರಕ್ಷಣೆಗಾಗಿ ಒತ್ತಾಯಿಸಿ ಇಂದು ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಲಿದ್ದಾರೆ.

ವನ್ಯ ಮೃಗಗಳನ್ನು ನಿರಂತರವಾಗಿ ಕೊಲ್ಲುತ್ತಿರುವುನ್ನು ಖಂಡಿಸಿ,ರಕ್ಷಿಸಿ..ರಕ್ಷಿಸಿ...ವನ್ಯ ಮೃಗಗಳನ್ನು ರಕ್ಷಿಸಿ ಎಂದು ಮಧ್ಯಾಹ್ನ 12ಗಂಟೆಗೆ ವಾಟಾಳ್ ಮಲ್ಲೇಶ್ವರದ ಅರಣ್ಯಭವನದ ಮುಂದೆ ಪ್ರತಿಭಟನೆ ಮಾಡಲಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ