ಕೊರೊನಾ ತಡೆಗೆ ಯುವಕರು ಮಾಡಿದ್ದೇನು?

ಶುಕ್ರವಾರ, 3 ಜುಲೈ 2020 (19:46 IST)
ಜಾಗತಿಕವಾಗಿ ಸವಾಲಾಗಿರುವ ಕೊರೊನಾ ವೈರಸ್ ತಡೆಗೆ ಯುವಕರು ಈ ಕೆಲಸ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಯುವಕರು ಕೊರೊನಾ ತಡೆಗಾಗಿ ದೇವರ ಮೊರೆ ಹೋಗಿದ್ದಾರೆ. ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ ನಡೆಸಿದ್ದಾರೆ.

ಕೋವಿಡ್ -19 ಗೆ ಬಳ್ಳಾರಿಯಲ್ಲಿ ಜನರು ಬಲಿಯಾಗುತ್ತಿರುವುದರಿಂದಾಗಿ ಧನ್ವಂತರಿ ಹೋಮ ನಡೆಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ