ಭ್ರಷ್ಟಾಚಾರ ಸುಡಲು ವಿಶೇಷ ಹೋಮ ಮಾಡುತ್ತಿರುವ ಕೈ ಕಾರ್ಯಕರ್ತರು

ಸೋಮವಾರ, 8 ಮೇ 2023 (17:05 IST)
congress
ಕಾಂಗ್ರೆಸ್ ನಿಂದ ಕೊನೆ ಕಸರತ್ತು ಮಾಡಲಾಗಿದೆ.ಕಾಂಗ್ರೆಸ್ ಭವನದಲ್ಲಿ ಭ್ರಷ್ಟಾಚಾರ ಸುಡಲು ವಿಶೇಷ ಪೇಸಿಎಂ ಹೋಮವನ್ನ  ಕೈ ಕಾರ್ಯಕರ್ತರು ಮಾಡಿದ್ರು.ಮನೋಹರ್ ನೇತೃತ್ವದಲ್ಲಿ ವಿಶಿಷ್ಟ ಹೋಮ ಮಾಡಿ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕಲಾಗಿದ್ದು,ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಪಠಣ ಮಾಡಲಾಗಿದೆ.ಬೆಲೆ ಏರಿಕೆ ಇಳಿಯಲಿ, ಭ್ರಷ್ಟ ಸರ್ಕಾರ ತೊಲಗಲಿ ಎಂದು ಮಂತ್ರ ಘೋಷ ,ಅಕ್ಷರಶಃ ಹೋಮ ಮಾಡಿ ಹವಿಸ್ಸು ಅರ್ಪಣೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು  ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ