ಭಿವಾಂಡಿಯ ಹನುಮಾನ್ ಟೆಕ್ರಿಯಲ್ಲಿ ಘಟನೆ ಸಂಭವಿಸಿದ್ದು, ಕಟ್ಟಡ ಶಿಥಿಲಗೊಂಡಿತ್ತು. ಕೆಲ ಕುಟುಂಬ ಕಟ್ಟಡದಿಂದ ಈಗಾಗ್ಲೇ ನಿರ್ಗಮಿಸಿ ಬೇರೆಡೆ ವಾಸವಾಗಿದ್ದಾರೆ. ಆದ್ರೆ ಕೆಲ ಕುಟುಂಬ ಇಲ್ಲಿಯೇ ವಾಸವಿತ್ತು. ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಭರದಿಂದ ಸಾಗಿದೆ. ಎನ್ಡಿಆರ್ಎಫ್, ಅಗ್ನಿಶಾಮಕದಳ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.