ಫೇಸ್ ಬುಕ್ ಪೋಸ್ಟ್ ನಿಂದ ಅಧಿಕಾರ ಕಳೆದುಕೊಂಡ ಅಧಿಕಾರಿ
ಆದರೆ ಅದೇನಾಯ್ತೋ ಗೊತ್ತಿಲ್ಲ. ಸಿಎಂ ಸಾಹೇಬರು ತಮ್ಮ ಸಂಬಂಧಿ ಎನ್. ಬಾಲಕೃಷ್ಣನ್ ಅಭಿನಯದ ಗೌತಮಿಪುತ್ರ ಶಾತಕರಣಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದನ್ನು ಕೃಷ್ಣರಾವ್ ತಮ್ಮ ಫೇಸ್ ಬುಕ್ ನಲ್ಲಿ ಬಹಿರಂಗವಾಗಿಯೇ ಟಿಕಿಸಿದ್ದರು. ಇದೇ ಕಾರಣಕ್ಕೆ ಅವರೀಗ ಹುದ್ದೆಯನ್ನೇ ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿದೆ.