ಉ.ಪ್ರದೇಶವನ್ನೇ ಕೇಸರಿಕರಣಗೊಳಿಸಲು ಹೊರಟ ಸಿಎಂ ಯೋಗಿ

ಗುರುವಾರ, 12 ಅಕ್ಟೋಬರ್ 2017 (16:59 IST)
ಉತ್ತರಪ್ರದೇಶವನ್ನೇ ಸಂಪೂರ್ಣವಾಗಿ ಕೇಸರಿಕರಣಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಪಠ್ಯಪುಸ್ತಕಗಳು, ಶಾಲಾ ಸಮವಸ್ತ್ರಗಳನ್ನು ಈಗಾಗಲೇ ಕೇಸರಿಕರಣಗೊಳಿಸಲು ಆದೇಶ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಇಂದು 58 ಕೇಸರಿ ಬಣ್ಣದ ಬಸ್‌ಗಳಿಗೆ ಚಾಲನೆ ನೀಡಿದ್ದಾರೆ.
 
ಹಿಂದುತ್ವ ಪ್ರತಿಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸಿಎಂ ಯೋಗಿ, ಪ್ರತಿಯೊಂದನ್ನು ಕೇಸರಿಕರಣಗೊಳಿಸುವ ತವಕದಲ್ಲಿದ್ದಾರೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ