ಭ್ರಷ್ಟಾಚಾರವಾ? ನನ್ನ ಕುಟುಂಬದವರು ಅಮಾಯಕರು ಎಂದ ಲಾಲೂ ಯಾದವ್
ಇನ್ನೊಂದೆಡೆ ತಮ್ಮ ಪುತ್ರ ಮತ್ತು ಕುಟುಂಬದವರ ಮೇಲಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಲಾಲೂ ‘ಭ್ರಷ್ಟಾಚಾರವೇ? ಯಾರು ಭ್ರಷ್ಟರು? ಇದೆಲ್ಲಾ ಬಿಜೆಪಿಯ ಮೋಸ. ನಮ್ಮ ಕುಟುಂಬದವರು ಯಾವುದೇ ಅಕ್ರಮದಲ್ಲಿ ತೊಡಗಿಲ್ಲ. ನಾವು ಅಮಾಯಕರು. ಈಗ ನಿತೀಶ್ ಗೆದ್ದಿರಬಹುದು. ಆದರೆ ಅಂತಿಮ ಗೆಲುವು ನಮ್ಮದೇ’ ಎಂದಿದ್ದಾರೆ.