ಈ ಕುರಿತು ಬಿಜೆಪಿ ಕಿಡಿಕಾರಿದ್ದು ಧೈರ್ಯವಿದ್ದರೆ ರಾಹುಲ್ ಮಾಹಿತಿ ಬಹಿರಂಗ ಪಡಿಸಲಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಸವಾಲು ಹಾಕಿದ್ದರೆ. ವ್ಯರ್ಥ ಆರೋಪ ಮಾಡುವುದು ಸರಿಯಲ್ಲ. ಈ ಆರೋಪ ಸುಳ್ಳು, ಆಧಾರ ರಹಿತ, ದುರದೃಷ್ಟಕರ. ಹತಾಶೆಯಿಂದ ರಾಹುಲ್ ಈ ಆರೋಪ ಮಾಡಿದ್ದು ದೇಶದ ಕ್ಷಮೆಯಾಚಿಸಬೇಕು ಎಂದು ಸಂಸದೀಯ ವ್ಯವಹಾರಗಳ ಸಚಿವವ ಅನಂತ ಕುಮಾರ್ ಪಟ್ಟು ಹಿಡಿದಿದ್ದಾರೆ.