ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಸೇನೆ ಮತ್ತು ಸೇನೆ ವಿವಾದ!

ಸೋಮವಾರ, 27 ಜೂನ್ 2022 (14:06 IST)
ಶಿವಸೇನೆಯ ಎರಡು ಬಣಗಳ ನಡುವಣ ಅಧಿಕಾರದ ಕಿತ್ತಾಟ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.
ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕರು ನಮ್ಮದೇ ನಿಜವಾದ ಬಾಳಸಾಹೇಬ್‌ ಠಾಕ್ರೆ ಕಟ್ಟಿದ ಶಿವಸೇನೆ ಪಕ್ಷ ಎಂದು ಹೇಳಿಕೊಂಡಿದ್ದಾರೆ. ಆದರೆ ಸಿಎಂ ಉದ್ಧವ್‌ ಠಾಕ್ರೆ ನಿಜವಾದ ಶಿವಸೇನೆ ನಮ್ಮದು ಎಂದು ಪಟ್ಟು ಹಿಡಿದಿದ್ದು, ಇದೀಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದೆ.
ಶಿವಸೇನೆಯಿಂದ ೧೫ ಶಾಸಕರನ್ನು ವಜಾ ಮಾಡಿರುವುದನ್ನು ಪ್ರಶ್ನಿಸಿ ಶಾಸಕರು ಇದೀಗ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದು, ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ