ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ಗೆ ಪಾಕಿಸ್ತಾನದಲ್ಲಿ ಎಷ್ಟು ಗೌರವ ಕೊಡ್ತಾರೆ
ಕಸೂರಿ ಅವರು ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ್ದರು ಎಂದು ನಂಬಲಾಗಿದೆ. ಭಾರತ ಸರ್ಕಾರವು ಈ ದಾಳಿಯನ್ನು ಎಲ್ಇಟಿಯ ಉಪಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ನ ಭಯೋತ್ಪಾದಕರು ಎಂದು ಆರೋಪಿಸಿದೆ.
ಕಸೂರಿ ಅಲಿಯಾಸ್ ಖಾಲಿದ್ ಆಪರೇಷನ್ ಸಿಂಧೂರ್ ಸಮಯದಲ್ಲಿ ಸಾವನ್ನಪ್ಪಿದ ಭಯೋತ್ಪಾದಕರನ್ನು "ಹುತಾತ್ಮರು" ಎಂದು ಹೊಗಳುವುದು ಕೇಳಿಬರುತ್ತಿದೆ.