ಭಾರತದ ಬಗ್ಗೆ ಈತ ನೀಡಿದ ಹೇಳಿಕೆ ಕೇಳಿದರೆ ರಕ್ತ ಕುದಿಯಬಹುದು!

ಭಾನುವಾರ, 16 ಏಪ್ರಿಲ್ 2017 (06:55 IST)
ನವದೆಹಲಿ: ಎಲ್ಲಾ ಸಾಫ್ಟ್ ವೇರ್ ದಿಗ್ಗಜರಿಗೆ ಭಾರತ ಅವಕಾಶಗಳ ನೆಲೆಬೀಡಿನ ಹಾಗೆ ಕಂಡರೆ ಸ್ನ್ಯಾಪ್ ಚ್ಯಾಟ್ ನ ಸಿಇಒ ಇವಾನ್ ಸ್ಪಿಗಲ್ ಮಾತ್ರ ಹಗುರವಾಗಿ ಮಾತನಾಡಿದ್ದಾರೆ.

 

ಸ್ನ್ಯಾಪ್ ಚ್ಯಾಟ್ ಎಂಬ ಚ್ಯಾಟಿಂಗ್ ತಾಣ ಶ್ರೀಮಂತರಿಗೆ ಮಾತ್ರ. ಬಡವರಿಗೆ ಹೇಳಿ ಮಾಡಿಸಿದ್ದಲ್ಲ ಎನ್ನುವುದು ಈ ಸಾಹೇಬರ ಅಭಿಪ್ರಾಯ.  ‘ಈ ಆಪ್ ಶ್ರೀಮಂತರಿಗಾಗಿ ಮಾತ್ರ. ನಾನು ಭಾರತ ಮತ್ತು ಸ್ಪೇನ್ ನಂತಹ ಬಡ ರಾಷ್ಟ್ರಗಳಲ್ಲಿ ಇದನ್ನು ವಿಸ್ತರಿಸುವ ಉದ್ದೇಶ ಹೊಂದಿಲ್ಲ’ ಎಂದಿದ್ದಾರೆ.

 
ಸಾಮಾನ್ಯವಾಗಿ ಆಪ್ ದೈತ್ಯರೆಲ್ಲಾ ಭಾರತದ ಕಡೆಗೆ ವಾಲುತ್ತಿದ್ದರೆ, ಸ್ನ್ಯಾಪ್ ಚ್ಯಾಟ್ ಸಿಇಒ ಹೇಳಿಕೆ ಮಾತ್ರ ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ