16 ಜನರು ಕೊನೆಯುಸಿರೆಳೆದ ಪ್ರದೇಶದಲ್ಲಿ ಮೋದಿ ರೋಡ್ ಶೋ ನಡೆಸಿದ್ದು ಅಮಾನವೀಯ: ಸಂಜಯ್ ರಾವತ್
ಪ್ರಧಾನಿ ಮೋದಿ ಅವರು 16 ಜನ ಪ್ರಾಣ ಕಳೆದುಕೊಂಡ ಪ್ರದೇಶದಲ್ಲೆ ರೋಡ್ ಶೋ ನಡೆಸಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ 14ರಂದು ಮುಂಬೈನಲ್ಲಿ ಸುರಿದ ಗಾಳಿ ಮಳೆಗೆ ಘಾಟ್ಕೋಪರ್ನ ಛೇಡಾ ನಗರ ಪ್ರದೇಶದಲ್ಲಿ 120 x 120 ಅಡಿಗಳ ಬೃಹತ್ ಹೋರ್ಡಿಂಗ್ ಕುಸಿದು 16 ಮಂದಿ ಸಾವನ್ನಪ್ಪಿ, 75 ಮಂದಿ ಗಾಯಗೊಂಡಿದ್ದರು.