ನೆರೆ ಪರಿಶೀಲನೆಗೆ ಬಂದ ಶಾಸಕ ಎಂ.ವೈ.ಪಾಟೀಲ್ ಗೆ ಸಂತ್ರಸ್ತರಿಂದ ತರಾಟೆ
ಆದರೆ ಇದೀಗ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅಫಜಲಪುರ ತಾ.ಬಂಕಲಗಿ ಗ್ರಾಮಕ್ಕೆ ಭೇಟಿ ನೀಡಿದ್ದು, ಆ ವೇಳೆ ಶಾಸಕರನ್ನು ತರಾಟೆ ತೆಗೆದುಕೊಂಡ ಸಂತ್ರಸ್ತರು, ಅಂದು ನಾವು ಸತ್ತಿದ್ದೀವಾ.. ಬದುಕಿದ್ದೀವಾ ಅಂಥ ನೋಡೋಕೆ ಬಂದಿಲ್ಲ. ಮಳೆಗೆ ನಮ್ಮ ಬದುಕೇ ಬರ್ಬಾದ್ ಆಗಿಹೋಗಿದೆ ಎಂದು ಕಿಡಿಕಾರಿದ್ದಾರೆ.