ತಾಯಿ ಎಂಬುದಾಗಿ ಭಾವಿಸಿರುವ ಹಿಂದೂಗಳು ಹಾಗೂ ಗೋರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧರಿದ್ದಾರೆ. ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತ ಪಡಿಸುವ ಬದಲು ಸಮಾಜ-ವಿರೋಧಿ ಎಂಬ ಪಟ್ಟ ನೀಡಿ ಅಪಮಾನ ಮಾಡುವ ಮೂಲಕ ಗೋಮಾತೆಗಷ್ಟೇ ಅಲ್ಲ ಗೋ ರಕ್ಷಣೆಗೆ ತಮ್ಮ ಪ್ರಾಣವನ್ನರ್ಪಿಸಿದ ಎಲ್ಲ ಹಿಂದೂಗಳಿಗೂ ಅವರು ಅವಮಾನ ಮಾಡಿದ್ದಾರೆ ಎಂದು ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯಾ ಕಿಡಿಕಾರಿದ್ದಾರೆ.