ಸೋಂಕು ಕಡಿಮೆ ಆಗ್ತಿದಂತೆ ಬಣ್ಣ ಬದಲಾಯಿಸಿದ ಕೇರಳ ಸರ್ಕಾರ

ಮಂಗಳವಾರ, 28 ಏಪ್ರಿಲ್ 2020 (10:51 IST)
ಕೇರಳ : ಕೇರಳ ಸರ್ಕಾರ ತನ್ನ ಎಲ್ಲಾ ಗಡಿಗಳನ್ನು ಮುಚ್ಚುವುದರ ಮೂಲಕ ಮತ್ತೊಂದು ಕಿರಿಕ್ ಮಾಡಿಕೊಂಡಿದೆ.


ಈ ಹಿಂದೆ ಗಡಿ ಬಂದ್ ಮಾಡಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ಕೇರಳ ಸರ್ಕಾರ ಇದೀಗ  ಸೋಂಕು ಕಡಿಮೆ ಆಗ್ತಿದಂತೆ ತನ್ನ ಎಲ್ಲಾ ಗಡಿ ಬಂದ್ ಮಾಡುವುದರ ಮೂಲಕ ಬಣ್ಣ ಬದಲಿಸಿದೆ ಎಂಬ ಆರೋಪ ಕೇಳಿಬಂದಿದೆ.


ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸೇರಿ ನೆರೆ ರಾಜ್ಯಗಳ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪಿಣರಾಯಿ ಆಷಾಢಭೂತಿತನ ಬಯಲಾಗಿದೆ ಎಂದು  ಶಾಸಕ ವೇದನ್ಯಾಸ ಕಾಮತ್ ಟ್ವಿಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ