ಅವರ ಬೆಂಬಲಿಗರೊಬ್ಬರಾದ ಚಂದ್ರಮಾ ಯಾದವ್ ವಿರುದ್ಧ ಇತ್ತೀಚಿಗೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಚಂದ್ರಮಾ ಅವರ ಬಿಡುಗಡೆಗೆ ಆಗ್ರಹಿಸಿ 43 ವರ್ಷದ ತಿವಾರಿ ಹಿಂಸಾತ್ಮಕ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ನಹ್ರಿ ಪೊಲೀಸ್ ಠಾಣೆಯ ಮುಂದೆ ಶುಕ್ರವಾರ ನಡೆದ ಪ್ರಿತಭಟನೆಯಲ್ಲಿ ಪೊಲೀಸರು ಮತ್ತು ಉದ್ರಿಕ್ತ ಗುಂಪಿನ ನಡುವೆ ಗಲಾಟೆ ನಡೆದು ಬಿಜೆಪಿ ನಾಯಕ ವಿನೋದ್ ರೈ ಬುಲೆಟ್ ಗಾಯದಿಂದ ಮರಣವನ್ನಪ್ಪಿದ್ದರು.