ಪ್ರಥಮ ಬಾರಿ ಜಾತಿಮಿತಗಳನ್ನು ಮೀರಿ, ಭಾರತೀಯತೆ, ರಾಷ್ಟ್ರೀಯತೆ ತತ್ವದ ಮೇಲೆ ಮತ ಚಲಾವಣೆಯಾಗಿದೆ. ಕೆಲವರು ಹೇಳುತ್ತಿದ್ದಾರೆ- ಇದು ಹಿಂದುತ್ವ, ಜಾತೀಯತೆ, ಪ್ರಾದೀಶಿಕತೆ ಮೀರಿ ನಡೆದಿರುವ ಬೆಳವಣಿಗೆ. ಯುವಜನಾಂಗ ಈ ಮನಸ್ಥಿತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಾರೆ ಎನ್ನಿಸುತ್ತಿದೆ. ಕಾರಣ ಅವರಲ್ಲಿ ರಾಷ್ಟ್ರೀಯತೆ ಭಾವ ಹೆಚ್ಚುತ್ತಿದೆ ಎಂದು ಸ್ವಾಮಿ ಹೇಳಿದ್ದಾರೆ.