‘ರಾಮಜನ್ಮಭೂಮಿ ಅಯೋಧ್ಯೆ ಅಲ್ಲ ಎಂದು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದರೆ ಹೇಗಿರುತ್ತೆ?’
ಇದರಿಂದ ಇದಕ್ಕೆ ಕಾನೂನಿನ ಚೌಕಟ್ಟು ನೀಡುವುದು ಬೇಡ ಎಂದು ಮುಸ್ಲಿಂ ಬೋರ್ಡ್ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಇದು ಮುಸ್ಲಿಮರ ಧಾರ್ಮಿಕ ವಿಚಾರ. ಇದನ್ನು ಬೇಡ ಎನ್ನಲು ನಾವ್ಯಾರು ಎಂದು ಅವರು ಪ್ರಶ್ನಿಸಿದ್ದಾರೆ.