ಮಂಗಳೂರು ಮಹಾ ಮಳೆಗೆ ಜನ ಜೀವನ ತತ್ತರ (ಫೋಟೋ ಗ್ಯಾಲರಿ)

ಬುಧವಾರ, 30 ಮೇ 2018 (09:35 IST)
ಮಂಗಳೂರು: ಹಿಂದೆಂದೂ ಕಾಣದಂತಹ ಮಹಾ ಮಳೆಗೆ ಮಂಗಳೂರು ಜನ ತತ್ತರಿಸಿ ಹೋಗಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಮತ್ತೆ ಮಹಾ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಹಾ ಮಳೆಯ ಕೆಲವು ಫೋಟೋಗಳು ಇಲ್ಲಿವೆ ನೋಡಿ..


















































































































ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ