ಕನ್ನಡ ಚಿತ್ರರಂಗದಲ್ಲಿ ಮಾತಿಗೆ ಮಣೆ ಹಾಕಿದವರಲ್ಲಿ ಗುರುಪ್ರಸಾದ್, ಯೋಗರಾಜ್ ಭಟ್ ಮತ್ತು ಉಪೇಂದ್ರ ಮುಂಚೂಣಿಯಲ್ಲಿ ಇರುವವ...
'ರಜನಿ ಕಾಂತ' ಮಸಾಲೆ ಸಿನಿಮಾ, ಚಿತ್ರದ ಬಗ್ಗೆ ಅಂತಹ ದೊಡ್ಡ ನಿರೀಕ್ಷೆಗಳೇನೂ ಇಲ್ಲ ಎಂದು ಸ್ವತಃ ನಾಯಕ ದುನಿಯಾ ವಿಜಯ್ ಕೆ...
ಸಾಮಾನ್ಯವಾಗಿ ಕನ್ನಡ ಚಿತ್ರವೊಂದು ಬಿಡುಗಡೆಯಾಗುತ್ತದೆ ಎಂದಾಗ, ಅದರ ನಿರ್ದೇಶಕರು ಯಾರು? ಯಾರೆಲ್ಲ ನಟಿಸುತ್ತಿದ್ದಾರೆ ಅನ...
ಕುಡಿತದಿಂದ ಆಗುವ ಪರಿಣಾಮಗಳನ್ನು ಸರಿಯಾಗಿಯೇ ಮನದಟ್ಟು ಮಾಡಿ '90'ಯಲ್ಲಿ ಗೆದ್ದ ಲಕ್ಕಿ ಶಂಕರ್ ಈ ಬಾರಿ ಡೋಂಗಿ ಸ್ವಾಮಿಗಳ...
ನರಹಂತಕ ವೀರಪ್ಪನ್ ಚಿತ್ರವೆಂದ ಮೇಲೆ ಕುತೂಹಲ ಇದ್ದೇ ಇರುತ್ತದೆ. ವೀರಪ್ಪನ್ ಹತ್ಯೆಯಾದ ಮೇಲೆ ಆತನ ಕುರಿತು ಯಾರೂ ಸಿನಿಮಾ ...
ಪೋಸ್ಟರುಗಳಲ್ಲೂ ಕಿಚ್ಚ ಸುದೀಪ್ ಮುಖವೇ ಎದ್ದು ಕಾಣುತ್ತದೆ. ಮಾತು ಮಾತಿನಲ್ಲೂ ಸುದೀಪ್ ಚಿತ್ರ. ಆದರೆ ನಾಯಕ ಯಾರೆಂದರೆ ಉ...
ಶಿವರಾಜ್ ಕುಮಾರ್ ಅವರ ಇತ್ತೀಚಿನ ಸಿನಿಮಾಗಳಿಂದ ನಿರಾಸೆಯಾದ ಪ್ರೇಕ್ಷಕರಿಗೆ ಈ ಚಿತ್ರ ಭೂರೀ ಭೋಜನ. ಕೆಲವು ಪದಾರ್ಥಗಳಿಗೆ ...
ನಿರ್ದೇಶಕ ಎಂ.ಡಿ. ಶ್ರೀಧರ್ ಕಾಲೇಜು ಹುಡುಗರಿಗೆ ಇಷ್ಟವಾಗುವಂತಹ ಚಿತ್ರ ನಿರ್ದೇಶಿಸುವುದರಲ್ಲಿ ನಿಸ್ಸೀಮರು. ಆ ರೇಖೆಯಿಂದ...
ಈ ಬಾರಿ ಪುನೀತ್ ರಾಜ್ಕುಮಾರ್ ಚಿತ್ರದಿಂದ ನಿರಾಸೆಯಾಗುವ ಚಾನ್ಸೇ ಇಲ್ಲ! ಮಾಸ್ ಪ್ರೇಕ್ಷಕರನ್ನು ಮುಟ್ಟುವ ಕಥೆ, ಅದಕ್ಕೆ ...
ರಿಮೇಕ್ಗೆ ತೆರೆದುಕೊಂಡಿರುವ ನಿರ್ದೇಶಕ ಮಹೇಶ್ ಬಾಬು ನಿರಾಸೆ ಮಾಡಿಲ್ಲ. 'ಪ್ರೀತಿ ಏಕೆ ಭೂಮಿ ಮೇಲಿದೆ'ಯಲ್ಲಿ ನಾಯಕನಾಗುವ...
'ಸಂಸಾರದಲ್ಲಿ ಗೋಲ್ಮಾಲ್' ಹೆಸರೇ ಹೇಳುವಂತೆ ಸಂಸಾರದಲ್ಲಿ ನಡೆಯುವ ಘಟನೆಗಳನ್ನೇ ಮುಂದಿಟ್ಟುಕೊಂಡು ಹೆಣೆಯಲಾಗಿರುವ ಹಾಸ್ಯ...
ಸ್ಟಾರ್ ನಿರ್ದೇಶಕರೇ ಮನರಂಜನೆಯತ್ತ ಗುಳೇ ಹೊರಟಿರುವಾಗ, ಅನುಭವಿ ನಿರ್ದೇಶಕರೇ ಎಡವುತ್ತಿರುವಾಗ ಅಪರೂಪಕ್ಕೆಂಬಂತೆ ಫ್ಲಾಪ್...
ಇನ್ನೊಂದು 'ಆ ದಿನಗಳು' ನೆನಪಿಸುವ ಪ್ರಯತ್ನ ಯಶಸ್ವಿಯಾಗಿದೆ. ಹಿಂಸೆಯನ್ನು ವೈಭವೀಕರಿಸದೆ ಹೇಳಬೇಕಾದುದನ್ನು, ಪುಸ್ತಕದಲ್ಲ...
ನಿರ್ದೇಶಕ ಯೋಗರಾಜ್ ಭಟ್ ಒಂದು ಅಪವಾದದಿಂದ ಹೊರಬರಲು ಯತ್ನಿಸಿರುವುದು 'ಡ್ರಾಮಾ'ದಲ್ಲಿ ಸ್ಪಷ್ಟವಾಗಿದೆ. ಅವರ ಇತ್ತೀಚಿನ ಚ...
ಚಿತ್ರೀಕರಣ ಸಂದರ್ಭದಲ್ಲೇ 'ಗುರು' ರಿಮೇಕ್ ಎಂಬ ಗುಲ್ಲು ಕೇಳಿ ಬಂದಿತ್ತು. ಆದರೆ ಇದನ್ನು ಸ್ವತಃ ನವರಸ ನಾಯಕ, ನಿರ್ದೇಶಕ ...
ಇಂತಹ ಚಿತ್ರವನ್ನೂ ರಿಮೇಕ್ ಮಾಡುವ ಅಗತ್ಯವಿದೆಯೇ? ನಮ್ಮ ಕನ್ನಡ ಚಿತ್ರರಂಗದ ಹೊಸ ನಿರ್ದೇಶಕರಿಗೆ ಇಷ್ಟೊಂದು ಬರವೇ? ಇಂತಹ ...
'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರ ನೋಡಿದ ನಂತರದ ಮೊದಲ ಪ್ರತಿಕ್ರಿಯೆ, ಚಿತ್ರ ನಿರೀಕ್ಷೆಯನ್ನು ಹುಸಿ ಮಾಡಿಲ್ಲ ಅನ...
'ರಾಂಬೋ'ದಲ್ಲಿ ಶರಣ್ ಮತ್ತು ತಬಲಾ ನಾಣಿ ಇದ್ದರು. 'ಮಿ.420'ಯಲ್ಲಿ ಗಣೇಶ್ ಮತ್ತು ರಂಗಾಯಣ ರಘು ಇದ್ದಾರೆ. ಇದಿಷ್ಟೇ ವ್ಯತ...
ಅವರಿಗೆ ಮಾಧ್ಯಮ ಮಂದಿಯ ಮೇಲೆ, ಗಾಂಧಿನಗರದ ಮೇಲೆ ಸಿಟ್ಟು. ಮಾತಿಗೆ ಸಿಕ್ಕಾಗ ಸದಾ ಒಂದಿಲ್ಲೊಂದು ಕಿಡಿ, ಆಕ್ರೋಶ. ತನ್ನನ್...
ಒಂದೊಳ್ಳೆ ಕಥೆ ಇಲ್ಲದೇ ಇದ್ದರೂ, ನಿರೂಪಣೆಯಿಂದಲೇ ಪ್ರೇಕ್ಷಕರನ್ನು ಹೇಗೆ ನಗೆಗಡಲಲ್ಲಿ ತೇಲಿಸಬಹುದು ಎಂದು ನವ ನಿರ್ದೇಶಕ ...