ಮಕ್ಕಳು

ಹೀಗೂ ಇರತ್ತಾ?

ಬುಧವಾರ, 7 ಮೇ 2014
ಪ್ರಧಾನ ಮಂತ್ರಿ ಸಂಜೆ ಹೊತ್ತು ಮಾತ್ರ ವಾಕಿಂಗ್‌ಗೆ ಹೋಗ್ತರೆ. ಬೆಳಗ್ಗೆ ಹೋಗಲ್ಲಾ, ಯಾಕೆ ಗೊತ್ತಾ? ಯಾಕೆಂದ್ರೆ ಅವರು ...
ಮೇಷ್ಟ್ರು: ಭಾರತದಲ್ಲಿ ಪ್ರತಿ 5 ಸೆಕೆಂಡುಗೆ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡುತ್ತಾಳೆ ಎಂದರು. ಗುಂಡಾ: ನಾವು ಆದಷ...
ಗುಂಡಾ ಕಾಲಿನ ಮೇಲೆ ಆಕಸ್ಮಾತ್ ಕಾರೊಂದು ಹೋಗಿಬಿಡ್ತು. ಅವನು ಮೊದಲು ಏನು ಮಾಡಬೇಕು ಗೊತ್ತೆ? ಕಾರಿನ ನಂಬರನ್ನು ಗುರ್...
ಕಪ್ಪೆ: ನೀನು ಮೋಸಗಾರ ಹಾವು: ಸುಳ್ಳು ಹೇಳಬೇಡ ಕಪ್ಪೆ: ನೀನೇ ಮೋಸಗಾರ ಎಂದು ಹೇಳಿ ಬಾವಿಗೆ ಹಾರಿತು.. ಹಾವು: ದೇವರೇ....
ಅಧ್ಯಾಪಕ: ಚಿತ್ರ ಬಡಿಸಿಲ್ವಾ? ಪುಟ್ಟು: ಬ್ಯಾಕ್ಟೀರಿಯಾ ಚಿತ್ರ ಬಿಡಿಸಿದ್ದೀನಿ ಅಧ್ಯಾಪಕ: ಏನೂ ಕಾಣ್ತಾ ಇಲ್ವಲ್ಲೋ.....
ಅಧ್ಯಾಪಕ: ''ವಿವಾಹ ವಿಚ್ಛೇದನಕ್ಕಿರುವ ಮುಖ್ಯ ಕಾರಣವೇನು?'' ಗುಂಡಾ: ''ಮದುವೆ'' ಸಾರ್..
ಗುಂಡಾ: ನಾನು ಇಂಡಿಯನ್ ರೈಲ್ವೆಯನ್ನು ಮೋಸಗೊಳಿಸಿದೆ ಕಿಟ್ಟು: ಅದೇಗೆ? ಗುಂಡಾ: ಟಿಕೆಟ್ ಖರೀದಿಸಿದೆ. ಆದರೆ ಪ್ರಯಾಣ ಮ
ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾ ಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. . ಕಿಟ್ಟು: ಅದು ಸ...
ಟೀಚರ್: ಗಾಂಧೀ ಜಯಂತಿ ಬಗ್ಗೆ ಪ್ರಬಂಧ ಬರೆಯಿರಿ ಗುಂಡಾ: ಗಾಂಧೀ ಭಾರತದ ಸ್ವಾತಂತ್ರ್ಯ ಹೋರಾಟಗಾರ. ಆದರೆ ಜಯಂತಿ ಯಾರು ಅಂ...
ಶಾಲೆಗೆ ಹೊರಟ ಗುಂಡಾ ಮಾರ್ಗ ಮಧ್ಯೆ ಹಸಿರು ಬಣ್ಣದ ಏನೋ ಒಂದನ್ನು ಕಂಡು ಕೈಗೆತ್ತಿಕೊಂಡು ಬಾಯಿಗಿಟ್ಟು ರುಚಿಸಿ ಏನಿರಬಹುದ...
ಟೀಚರ್: ದೇವರು ಎಲ್ಲಿರುತ್ತಾನೆ ಮಗು. ಗುಂಡ: ಯೋಚನೆ ಮಾಡುತ್ತಾ, ಬಾಥ್‌ರೂಂನಲ್ಲಿರುತ್ತಾನೆ ಮೇಡಂ. ಟೀಚರ್ : ಅದೇಗೆ...
ಅಧ್ಯಾಪಕ: ಭೂಮಿ ಯಾವ ಆಕಾರದಲ್ಲಿದೆ? ಪುಟ್ಟು: ಚಕ್ಕುಲಿಯಾಕಾರದಲ್ಲಿದೆ ಸಾರ್... ಅಧ್ಯಾಪಕ: ಇನ್ನೊಮ್ಮೆ ಒತ್ತಿ ಹೇಳು? ...
ಮೇಷ್ಟ್ರು - ಐರನ್ ಇಲ್ಲದಿದ್ದರೆ ಏನಾಗುತ್ತದೆ? ಗುಂಡ- ಬಟ್ಟೆ ಸುಕ್ಕುಗಟ್ಟಿರುತ್ತವೆ ಮೇಡಂ..
ಅಧ್ಯಾಪಕ: ಕುದುರೆ ಹಾಗೂ ಆನೆಗಳ ವ್ಯತ್ಯಾಸವೇನು? ಪುಟ್ಟು- ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲವಿರುತ್ತೆ, ಆದರೆ ಆನೆಗಳ...
ಟೀಚರ್: 'ಹುಲಿ ಅಟ್ಟಿಸಿಕೊಂಡು ಬಂತು'. ಇದು ಯಾವ ಕಾಲ ಗುಂಡ: ಕೆಟ್ಟಕಾಲ... ಮಿಸ್
ಮೇಷ್ಟ್ರು : ರಾಮನು ಚಿರತೆಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ ಇದು ಯಾವ ಕಾಲ? ವಿದ್ಯಾರ್ಥಿ : ಸಾಯೋಕಾಲ ಸಾರ್..!
ರಂಗಣ್ಣ : ಏನಪ್ಪಾ ರವಿ, ನಿಮ್ಮ ತಂದೆ ಮನೆಯಲ್ಲಿದ್ದಾರಾ? ರವಿ : ಯರಾದರೂ ಬಂದ್ರೆ ನಮ್ಮ ತಂದೆ ಮನೇಲಿಲ್ಲ ಅಂತ ಹೇಳು ಅಂ...
ತಂದೆ : ಎಷ್ಟೊತ್ತು ಮಲಗಿರೊದು ಏಳೋ ಸೋಮಾರಿ. ಮಗ : ನನ್ನ ಹೆಸರು ನರಹರಿ, ಸೋಮಾರಿ ಅಲ್ಲ.