ಮನೆಯ ಸಮಸ್ಯೆಗಳು ದೂರವಾಗಲು ಕೊಳಲನ್ನು ಈ ರೀತಿಯಾಗಿ ಜೋಡಿಸಿ

ಬುಧವಾರ, 16 ಡಿಸೆಂಬರ್ 2020 (06:36 IST)
ಬೆಂಗಳೂರು : ಶ್ರೀಕೃಷ್ಣನ ಪ್ರಿಯ ವಸ್ತು ಕೊಳಲು. ಇದು ಶ್ರೀಕೃಷ್ಣನ  ಪ್ರೀತಿಯ ಸಂಕೇತ ಎನ್ನುತ್ತಾರೆ. ಹಾಗಾಗಿ ಶ್ರೀಕೃಷ್ಣನ ಅನುಗ್ರಹ ನಿಮ್ಮ ಮನೆಯ ಮೇಲಾಗಲು ಅವನಿಗೆ ಪ್ರಿಯವಾದ ಕೊಳಲನ್ನು ಈ ರೀತಿಯಾಗಿ ಜೋಡಿಸಿ.

ಮನೆಯೊಳಗೆ ಕೊಳಲನ್ನು ಜೋಡಿಸಿದರೆ ತುಂಬಾ ಒಳ್ಳೆಯದು. ಇದು ಬಹಳಷ್ಟು ವಾಸ್ತುದೋಷವನ್ನು ನಿವಾರಿಸುತ್ತದೆ. ಈ ಕೊಳಲನ್ನು ನಿಮ್ಮ ಮನೆಯ ದೇವರ ಕೋಣೆಯ ಹೊರಗೆ ಅಥವಾ ಒಳಗೆ ಗೋಡೆಯ ಮೇಲೆ ನೇತು ಹಾಕಿ. ಅದರಲ್ಲೂ ಜೋಡಿ ಕೊಳಲನ್ನು ನೇತು ಹಾಕಿದರೆ ತುಂಬಾ ಒಳ್ಳೆಯದು. ಇದು ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮೂಡಿಸುತ್ತದೆ.

ಹಾಗೇ ನಿಮ್ಮ ವೈವಾಹಿಕ ಜೀವನವು ಸಮಸ್ಯೆಗಳು ಎದುರಾಗುತ್ತಿದ್ದರೆ ನೀವು ಮಲಗುವ ಕೋಣೆಯ ಹಾಸಿಗೆಯ ಮುಂದಿನ ಗೋಡೆಯ ಮೇಲೆ ಇಡಿ. ಇದರಿಂದ ನಿಮ್ಮ ವೈವಾಹಿಕ ಜೀವನ ಸುಖಕರವಾಗಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ