ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ
ಸಾಲ ಬಾಧೆ, ಆರ್ಥಿಕ ಸಮಸ್ಯೆ ಬಾಧಿಸುತ್ತಿದ್ದರೆ ಗಣೇಶನ ಕುರಿತಾದ ಈ ಒಂದು ಸ್ತೋತ್ರವನ್ನು ತಪ್ಪದೇ ಓದಿ. ಅದುವೇ ಋಣ ವಿಮೋಚನ ಗಣೇಶ ಸ್ತ್ರೋತ್ರ. ಕನ್ನಡದಲ್ಲಿ ಇಲ್ಲಿದೆ ನೋಡಿ.
ಅಸ್ಯ ಶ್ರೀಋಣಮೋಚನಮಹಾಗಣಪತಿಸ್ತೋತ್ರಸ್ಯ ಶುಕ್ರಾಚಾರ್ಯ ಋಷಿಃ,
ಅನುಷ್ಟುಪ್ಛಂದಃ, ಶ್ರೀಋಣಮೋಚಕ ಮಹಾಗಣಪತಿರ್ದೇವತಾ |
ಮಮ ಋಣಮೋಚನಮಹಾಗಣಪತಿಪ್ರಸಾದಸಿದ್ಧ್ಯರ್ಥೇ ಜಪೇ ವಿನಿಯೋಗಃ ||
ರಕ್ತಾಂಗಂ ರಕ್ತವಸ್ತ್ರಂ ಸಿತಕುಸುಮಗಣೈಃ ಪೂಜಿತಂ ರಕ್ತಗಂಧೈಃ
ಕ್ಷೀರಾಬ್ಧೌ ರತ್ನಪೀಠೇ ಸುರತರುವಿಮಲೇ ರತ್ನಸಿಂಹಾಸನಸ್ಥಂ |
ದೋರ್ಭಿಃ ಪಾಶಾಂಕುಶೇಷ್ಟಾಭಯಧರಮತುಲಂ ಚಂದ್ರಮೌಲಿಂ ತ್ರಿಣೇತ್ರಂ
ಧ್ಯಾಯೇತ್ ಶಾಂತ್ಯರ್ಥಮೀಶಂ ಗಣಪತಿಮಮಲಂ ಶ್ರೀಸಮೇತಂ ಪ್ರಸನ್ನಂ ||
ಸ್ತೋತ್ರಂ
ಸ್ಮರಾಮಿ ದೇವದೇವೇಶಂ ವಕ್ರತುಂಡಂ ಮಹಾಬಲಮ್ |
ಷಡಕ್ಷರಂ ಕೃಪಾಸಿಂಧುಂ ನಮಾಮಿ ಋಣಮುಕ್ತಯೇ || ೧ ||
ಏಕಾಕ್ಷರಂ ಹ್ಯೇಕದಂತಂ ಏಕಂ ಬ್ರಹ್ಮ ಸನಾತನಮ್ |
ಏಕಮೇವಾದ್ವಿತೀಯಂ ಚ ನಮಾಮಿ ಋಣಮುಕ್ತಯೇ || ೨ ||
ಮಹಾಗಣಪತಿಂ ದೇವಂ ಮಹಾಸತ್ತ್ವಂ ಮಹಾಬಲಮ್ |
ಮಹಾವಿಘ್ನಹರಂ ಶಂಭೋಃ ನಮಾಮಿ ಋಣಮುಕ್ತಯೇ || ೩ ||
ಕೃಷ್ಣಾಂಬರಂ ಕೃಷ್ಣವರ್ಣಂ ಕೃಷ್ಣಗಂಧಾನುಲೇಪನಮ್ |
ಕೃಷ್ಣಸರ್ಪೋಪವೀತಂ ಚ ನಮಾಮಿ ಋಣಮುಕ್ತಯೇ || ೪ ||
ರಕ್ತಾಂಬರಂ ರಕ್ತವರ್ಣಂ ರಕ್ತಗಂಧಾನುಲೇಪನಮ್ |
ರಕ್ತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೫ ||
ಪೀತಾಂಬರಂ ಪೀತವರ್ಣಂ ಪೀತಗಂಧಾನುಲೇಪನಮ್ |
ಪೀತಪುಷ್ಪಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೬ ||
ಧೂಮ್ರಾಂಬರಂ ಧೂಮ್ರವರ್ಣಂ ಧೂಮ್ರಗಂಧಾನುಲೇಪನಮ್ |
ಹೋಮಧೂಮಪ್ರಿಯಂ ದೇವಂ ನಮಾಮಿ ಋಣಮುಕ್ತಯೇ || ೭ ||
ಫಾಲನೇತ್ರಂ ಫಾಲಚಂದ್ರಂ ಪಾಶಾಂಕುಶಧರಂ ವಿಭುಮ್ |
ಚಾಮರಾಲಂಕೃತಂ ದೇವಂ ನಮಾಮಿ ಋಣಮುಕ್ತಯೇ || ೮ ||
ಇದಂ ತ್ವೃಣಹರಂ ಸ್ತೋತ್ರಂ ಸಂಧ್ಯಾಯಾಂ ಯಃ ಪಠೇನ್ನರಃ |
ಷಣ್ಮಾಸಾಭ್ಯಂತರೇಣೈವ ಋಣಮುಕ್ತೋ ಭವಿಷ್ಯತಿ || ೯ ||
ಇತಿ ಋಣ ವಿಮೋಚನ ಮಹಾಗಣಪತಿ ಸ್ತೋತ್ರಮ್ |