ದೇವರ ಪೂಜೆಗಿಟ್ಟ ಹೂವನ್ನು ಎಸೆಯುವ ಬದಲು ಹೀಗೆ ಮಾಡಿದರೆ ದೇವರ ಅನುಗ್ರಹ ದೊರೆಯುತ್ತದೆ

ಮಂಗಳವಾರ, 4 ಫೆಬ್ರವರಿ 2020 (06:33 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರೂ ದೇವರ ಪೂಜೆಗೆ ಹೂವನಿಟ್ಟು ಪೂಜೆ ಮಾಡುತ್ತೇವೆ. ಮರುದಿನ ಅದನ್ನು ತೆಗೆದು ಹೊರಗೆ ಎಸೆಯುತ್ತೇವೆ. ಅದರ ಬದಲು ಹೀಗೆ ಮಾಡಿದರೆ ನಿಮಗೆ ದೇವರ ಅನುಗ್ರಹ ಸಿಗುತ್ತದೆ.


ದೇವರಿಗಿಟ್ಟ ಹೂವನ್ನು ಎಸೆಯುವ ಬದಲು ಅದನ್ನು ಒಣಗಿಸಿ ಪುಡಿ ಮಾಡಿ ವಿಭೂತಿಗೆ ಮಿಕ್ಸ್ ಮಾಡಿಕೊಂಡು ಹಣೆಗೆ ಇಟ್ಟುಕೊಳ್ಳಬೇಕು. ಇದರಿಂದ ದೇವರ ಅನುಗ್ರಹ ದೊರೆತು ಅದರಿಂದ ನೀವು ಮಾಡಲು ಹೋದ ಕೆಲಸ ಸಂಪೂರ್ಣವಾಗುತ್ತದೆ.


ಹಾಗೇ ತುಂಬಾ ಹೂಗಳಿದ್ದಾಗ ಅದನ್ನು ಹರಿಯುವ ನೀರಿನಲ್ಲಿ ಹಾಕಿ. ಇದರಿಂದಲೂ ಕೂಡ ನಿಮಗೆ ದೇವರ ಕೃಪಕಟಾಕ್ಷ ದೊರೆಯುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ