ಮಕರ ರಾಶಿಯವರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಇದನ್ನು ದಾನ ಮಾಡಿ

ಶುಕ್ರವಾರ, 1 ಮೇ 2020 (09:29 IST)
ಬೆಂಗಳೂರು : ಮನುಷ್ಯನೆಂದ ಮೇಲೆ ಅವನು ಗಣ್ಯ ವ್ಯಕ್ತಿಯಾಗಿದ್ದರೂ ಸರಿಯೇ, ಸಾಮಾನ್ಯ ವ್ಯಕ್ತಿಯಾಗುದ್ದರೂ ಸರಿಯೇ ಅವರ  ಜಾತಕದಲ್ಲಿ ಒಂದಲ್ಲ ಒಂದು ದೋಷವಿರುತ್ತದೆ. ಅಂತವರು ಅಕ್ಷಯ ತೃತೀಯ ದಿನದಂದು ಈ ದಾನ ಮಾಡಿದರೆ ಅವರ  ದೋಷ ಪರಿಹಾರವಾಗುತ್ತದೆ.


ಮಕರ ರಾಶಿಯವರಿಗೆ ಸಾಮಾನ್ಯವಾಗಿ ಯವುದೇ ಗೃಹಗಳ ದೋಷವಿರುವುದಿಲ್ಲ. ಆದರೆ ಇವರಿಗೆ ಕುಟುಂಬದಲ್ಲಿ ದೋಷವಿರುತ್ತದೆ. ಸೋದರ ದೋಷ, ಪಿತೃದೋಷವಿರುತ್ತದೆ. ಆದಕಾರಣ ಅವರು ಅಕ್ಷಯ ತೃತೀಯ ದಿನದಂದು ನಿಮ್ಮ ತಂದೆತಾಯಿಗೆ ಹೊಸ ಬಟ್ಟೆ ಕೊಟ್ಟು ಅವರ ಪೂಜೆ ಮಾಡಿ. ಒಂದು ವೇಳೆ ತಂದೆತಾಯಿ ಇಲ್ಲವಾದರೆ ತಂದೆ ತಾಯಿಗೆ ಸಮಾನರಾದವರ ಪೂಜೆ ಮಾಡಿ ಭೋಜನ ಹಾಕಿಸಿ.


ಹಾಗೇ ಸೋದರ ದೋಷ ಪರಿಹಾರವಾಗಲು ಅಕ್ಷಯ ತೃತೀಯ ದಿನದಂದು ಸುಬ್ರಹ್ಮಣ್ಯ ಅಥವಾ ಹನುಮಂತನ ದೇವಸ್ಥಾನದಲ್ಲಿ ಬೆಲ್ಲ, ತುಪ್ಪ, ತೊಗರಿಬೇಳೆಯನ್ನು ದಾನ ಮಾಡಿ, ತುಪ್ಪದ ದೀಪ ಹಚ್ಚಿ. ಹಾಗೇ ಸೋದರರ ಮಕ್ಕಳಿಗೆ ಏನಾದರೂ ಉಡುಗೊರೆ ನೀಡಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ