ದೇವರ ಹಚ್ಚೆ ಇರುವ ಉಂಗುರ ಧರಿಸಿ ಈ ರೀತಿ ಮಾಡಿದ್ರೆ ದರಿದ್ರ ಸುತ್ತಿಕೊಳ್ಳುತ್ತದೆಯಂತೆ

ಗುರುವಾರ, 4 ಜುಲೈ 2019 (09:12 IST)
ಬೆಂಗಳೂರು : ಜೀವನದಲ್ಲಿ ಒಳ್ಳೆದಾಗಲಿ, ದೇವರ ಅನುಗ್ರಹ ದೊರಕಲಿ ಎಂದು ದೇವರ ಹಚ್ಚೆ ಇರುವಂತಹ ಉಂಗುರಗಳನ್ನು ಕೈಗೆ ಧರಿಸುತ್ತಾರೆ. ಆದರೆ ಈ ಉಂಗುರ ಧರಿಸಿದವರೂ ಕಡ್ಡಾಯವಾಗಿ ಈ ನಿಯಮ ಪಾಲಿಸಲೇಬೇಕೆ. ಇಲ್ಲವಾದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ, ನಿಮ್ಮ ಮನೆಯಲ್ಲಿ ದರಿದ್ರ ಮತ್ತು ಕಷ್ಟಗಳು ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.




ಆ ನಿಯಮಗಳು ಇಂತಿವೆ:
*ದೇವರು ಇರುವಂತ ಉಂಗುರ ಧರಿಸಿ ಯಾವುದೇ ಕಾರಣಕ್ಕೂ ಮಾಂಸ ಸೇವನೆ ಮಾಡಬಾರದು
*ಊಟ ಮಾಡುವಾಗ ಆ ಉಂಗುರಕ್ಕೆ ಯಾವುದೇ ಕಾರಣಕ್ಕೂ ಎಂಜಲು ತಾಕದಂತೆ ಎಚ್ಚರ ವಹಿಸಬೇಕು .
*ದೇವರ  ಉಂಗುರ ಧರಿಸಿ ಮದ್ಯಸೇವನೆ ಮಾಡಬಾರದು

*ದೇವರ ಉಂಗುರ ಧರಿಸಿ ದೂಮಪಾನ ಸೇವನೆ ಮಾಡಬಾರದು


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ