ಮನೆಯ ಈ ದಿಕ್ಕಿನಲ್ಲಿ ತುಳಸಿ ಗಿಡ ಬೆಳೆದರೆ ಆರ್ಥಿಕ ಸಮಸ್ಯೆ ಖಂಡಿತ

ಶನಿವಾರ, 22 ಡಿಸೆಂಬರ್ 2018 (06:59 IST)
ಬೆಂಗಳೂರು : ತುಳಸಿ ಗಿಡಕ್ಕೆ ಪುರಾಣದಲ್ಲಿ ವಿಶೇಷ ಸ್ಥಾನವಿದೆ. ಅದನ್ನು ದೇವರೆಂದು ಪೂಜಿಸುತ್ತಾರೆ. ಮನೆಯಲ್ಲಿ ಸಮಸ್ಯೆ ಇದ್ದರೆ ಈ ಗಿಡ ಸೂಚನೆಗಳ ಮೂಲಕ  ತಿಳಿಸುತ್ತವೆ.


ನಿಮ್ಮ ಮೇಲೆ ಅಥವ ಮನೆಯ ಮೇಲೆ ಮಾಟದ ಪ್ರಯೋಗ ಮಾಡಿದ್ದಾರೆ ತುಳಸಿ ಗಿಡ  ಒಣಗುತ್ತದೆ, ಮಾಟದ ಪ್ರಭಾವ ಎಷ್ಟಿರುತ್ತೆ ಅಂದ್ರೆ ಕೇವಲ ಒಂಬತ್ತು ದಿನದಲ್ಲಿ ಎಳೆಗಳು ಒಣಗಿದರೆ ಇಪ್ಪತ್ತ ಒಂದು ದಿನದಲ್ಲಿ ತುಳಸಿ ಗಿಡದ ಕಾಂಡ ಒಣಗುತ್ತದೆ,
ನೈಋತ್ಯ ಹಾಗು ದಕ್ಷಿಣದಲ್ಲಿ ತುಳಸಿ ಗಿಡವಿದ್ದರೆ ಮನೆಯಲ್ಲಿನ ಎಲ್ಲಾ ಕಾರ್ಯಗಳು ಸಮತೋಲನದಲ್ಲಿ ನಡೆಯುತ್ತದೆ, ಈಶಾನ್ಯ ಭಾಗದಲ್ಲಿ ಇದ್ದರೆ ಆರ್ಥಿಕ ಸಮಸ್ಯೆ ಹಾಗು ಆರೋಗ್ಯ ಸಮಸ್ಯೆ ಕಾಡುತ್ತದೆ, ಆದ್ದರಿಂದ ನೈಋತ್ಯ ಹಾಗು ದಕ್ಷಿಣದಲ್ಲಿ ತುಳಸಿ ಗಿಡವಿದ್ದರೆ ಶ್ರೇಷ್ಠ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ