ಈ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಅನಾಹುತವಾಗುವುದು ಖಂಡಿತ

ಭಾನುವಾರ, 24 ಫೆಬ್ರವರಿ 2019 (12:39 IST)
ಬೆಂಗಳೂರು : ವಿನಾಯಕ ಪೂಜೆ ಅತ್ಯಂತ ಶ್ರೇಷ್ಠ. ವಿನಾಯಕನನ್ನು ಪೂಜಿಸುವುದರಿಂದ ವಿಘ್ನಗಳು ದೂರವಾಗುತ್ತದೆ ಎಂದು ಹೇಳುತ್ತಾರೆ. ಆದರೆ ಈ ವಿನಾಯಕನ್ನು ತಂದು ಮನೆಯಲ್ಲಿಟ್ಟರೆ ಘೋರ ವಿಪತ್ತು ಖಂಡಿತ ಎಂದು ಪಂಡಿತರು ಹೇಳುತ್ತಾರೆ.

ಹೌದು. ಬಲಮುರಿ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ ಆಪತ್ತು ಬರುತ್ತದೆಯಂತೆ. ಯಾಕೆಂದರೆ ಬಲಮುರಿ ಗಣಪತಿಗೆ ಪೂಜೆ ಮಾಡುವ ಮನೆಗೆ ಬಾಗಿಲು ಹಾಕುವಂತಿಲ್ಲ. ಪ್ರತಿದಿನ ಪೂಜೆಯಾಗಲೇ ಬೇಕು. ನಿನ್ನೆ ಹಾಕಿದ ಹೂವನ್ನು ಹಾಗೇ ಇರುವಂತಿಲ್ಲ. ಅದು ಬಾಡಿದ ತಕ್ಷಣ ತೆಗೆದುಬಿಡಬೇಕು. ಇಲ್ಲವಾದರೆ ಮನೆಯವರ ಜೀವಕ್ಕೆ ಕುತ್ತು ಬರುತ್ತದೆ. ಆದ್ದರಿಂದ ಬಲಮುರಿ ಗಣಪತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡದಿರುವುದೇ ಉತ್ತಮ ಎನ್ನುತ್ತಾರೆ ಪಂಡಿತರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ