ಇಂದು ಈ ಶ್ಲೋಕವನ್ನು 3 ಬಾರಿ ಪಠಿಸಿದರೆ ನಿಮ್ಮ ಮನೆಗೆ ಲಕ್ಷ್ಮೀ ಬಂದು ನೆಲೆಸುತ್ತಾಳೆ

ಶುಕ್ರವಾರ, 7 ಆಗಸ್ಟ್ 2020 (07:02 IST)
ಬೆಂಗಳೂರು : ಸಂಪತ್ತಿನ ಅಧಿದೇವತೆ ಲಕ್ಷ್ಮೀ ತಮ್ಮ ಮನೆಯಲ್ಲಿ ನೆಲೆಸಿರಬೇಕೆಂದು ಎಲ್ಲರೂ ಇಚ್ಚಿಸುತ್ತಾರೆ. ಇಂದು ಶ್ರಾವಣ ಮಾಸದ ಶುಕ್ರವಾರವಾದ್ದರಿಂದ ಇಂದು ದೇವರ ಪೂಜೆ ಮಾಡುವಾಗ ಈ ಶ್ಲೋಕವನ್ನು 3 ಬಾರಿ ಪಠಿಸಿದರೆ ನಿಮ್ಮ ಮನೆಗೆ ಲಕ್ಷ್ಮೀ ಬಂದು ನೆಲೆಸುತ್ತಾಳೆ.

ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರ ಮಹಾಲಕ್ಷ್ಮೀಗೆ ಪ್ರಿಯವಾದ ದಿನ. ಆದ್ದರಿಂದ ಶುಕ್ರವಾರದಂದು ಲಕ್ಷ್ಮೀ ದೇವಿ ಪೂಜೆ ಮಾಡುವಾಗ ‘ಇಂದ್ರಕೃತ ಲಕ್ಷ್ಮೀ ಸ್ತೋತ್ರ’ ವನ್ನು ಪಠಿಸಬೇಕು. ‘ನಮಸ್ತೆ ಸರ್ವಲೋಕಾನಂ ಜನನಿಮ್ ಅಬ್ಜಸಂಭಾವಾಮ್ ಶ್ರೀಯಮುನ್ನಿದ ಪದ್ಮಾಕ್ಷಿಂ ವಿಷ್ಣುವಕ್ಷಂ ಸ್ಥಲಸ್ಥಿತಾಮ್’ ಈ ಮಂತ್ರವನ್ನು 3 ಬಾರಿ ಪಠಿಸಿ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ