ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಈ 8 ಹೆಸರನ್ನು ಹೇಳಿ

ಸೋಮವಾರ, 7 ಸೆಪ್ಟಂಬರ್ 2020 (07:30 IST)
ಬೆಂಗಳೂರು : ದರಿದ್ರ ಬೆನ್ನಹತ್ತಿದಾಗ ನಾವು ಮಾಡುವ ಕೆಲಸದಲ್ಲಿ ಸೋಲನ್ನು ಅನುಭವಿಸುತ್ತೇವೆ. ಈ ದರಿದ್ರ ನಿವಾರಣೆಯಾಗಲು ತುಳಸಿ ಗಿಡದ ಮುಂದೆ ಹೀಗೆ ಹೇಳಿ.

ತುಳಸಿ ಗಿಡ ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪ. ಇದರ ಮುಂದೆ ಕಷ್ಟಗಳನ್ನು ಹೇಳಿಕೊಂಡರೆ ನಮ್ಮ ಸಮಸ್ಯೆಗಳು ಬಗೆಹರಿಯುತ್ತದೆ. ಆದಕಾರಣ ತುಳಸಿ  ಪೂಜೆ ಮಾಡುವಾಗ ಅದರ ಮುಂದೆ ನಿಂತುಕೊಂಡು ಬೃಂದಾ, ಬೃಂದಾವನಿ, ವಿಶ್ವಪೂಜಿತ, ವಿಶ್ವಪಾವನಿ, ಪುಷ್ಪಸಾರ, ನಂದಿನಿ, ತುಳಸಿ, ಕೃಷ್ಣ ಜೀವನಿ ಎಂದು 8 ಹೆಸರು ಹೇಳಿದರೆ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ