ನಾಗದೋಷದಿಂದ ಸಂತಾನ, ವಿವಾಹ, ಮಾನಸಿಕ ನೆಮ್ಮದಿ, ದೈಹಿಕ ಆರೋಗ್ಯ, ಕೌಟುಂಬಿಕ ಸಮಸ್ಯೆಗಳು ಬರಬಹುದು. ನಾಗನ ವಿಷದಷ್ಟೇ ಇದು ನಮ್ಮ ಜೀವನದಲ್ಲಿ ತೀಕ್ಷ್ಣವಾಗಿ ಸೌಖ್ಯ-ಸಮಾಧಾನ ಕಳೆದು ಬಿಡುತ್ತದೆ.
ನಾಗದೋಷವಿದ್ದರೆ ಆದಷ್ಟು ಸುಬ್ರಹ್ಮಣ್ಯ, ನಾಗನಿಗೆ ಪೂಜೆ ಮಾಡುವುದು ಸೂಕ್ತ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಅದೇ ರೀತಿ ನಾಗದೋಷವಿದ್ದವರು ಶ್ರೀ ನಾಗದೇವತಾ ಸ್ತೋತ್ರವನ್ನು ಓದುವುದರಿಂದ ಒಳಿತಾಗುವುದು.
ಅನಂತಂವಾಸುಕಿಂಶೇಷಂಪದ್ಮನಾಭಂಚಕಂಬಲಮ್ | ಶಂಖಪಾಲಂಧೃತರಾಷ್ಟ್ರಂತಕ್ಷಕಂಕಾಳಿಯಂತಥಾ || ಫಲಶೃತಿ
ಏತಾನಿ ನವ ನಾಮಾನಿ ನಾಗಾನಾಂ ಚ ಮಹಾತ್ಮನಾಮ್ |
ಸಾಯಂಕಾಲೇ ಪಠೇನ್ನಿತ್ಯಂ ಪ್ರಾತಃಕಾಲೇ ವಿಶೇಷತಃ ||
ಸಂತಾನಂ ಪ್ರಾಪ್ಯತೇ ನೂನಂ ಸಂತಾನಸ್ಯ ಚ ರಕ್ಷಕಾಃ |
ಸರ್ವಬಾಧಾ ವಿನಿರ್ಮುಕ್ತಃ ಸರ್ವತ್ರ ವಿಜಯೀ ಭವೇತ್ ||
ಸರ್ಪದರ್ಶನಕಾಲೇ ವಾ ಪೂಜಾಕಾಲೇ ಚ ಯಃ ಪಠೇತ್ |
ತಸ್ಯ ವಿಷಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ ||
ಓಂ ನಾಗರಾಜಾಯ ನಮಃ ಪ್ರಾರ್ಥಯಾಮಿ ನಮಸ್ಕರೋಮಿ ||
ಇತಿ ಶ್ರೀ ನವನಾಗ ಸ್ತೋತ್ರಂ |