ಮನೆಯಿಂದ ಹೊರಗಡೆ ಹೋಗುವ ಮೊದಲು ಈ ದೇವರನ್ನು ಪ್ರಾರ್ಥಿಸಿ

ಗುರುವಾರ, 10 ಸೆಪ್ಟಂಬರ್ 2020 (08:56 IST)
ಬೆಂಗಳೂರು : ಕೆಲವರು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದಾಗ ಕೆಟ್ಟ ಘಟನೆಗಳು ನಡೆಯುತ್ತಿರುತ್ತದೆ. ಅಂತವರು ಮನೆಯಿಂದ ಹೊರಗಡೆ ಹೋಗುವ ಮೊದಲು ಈ ದೇವರಿಗೆ ಕೈ ಮುಗಿದು ಹೋಗಿ.

ಮನೆಯಿಂದ ಹೊರಗಡೆ ಹೋದ ಬಳಿಕ ಅಲ್ಲಿನ ಕೆಲಸ ಸಂಪೂರ್ಣವಾಗಬೇಕು. ಹಾಗೇ ಕೆಲಸ ಮುಗಿದ ಮೇಲೆ ಹುಷಾರಾಗಿ ಮನೆ ತಲುಪಬೇಕು ಎಂದು ಬಯಸುತ್ತಾರೆ. ಅಂತವರು ಶ್ರೀರಾಮನ ಸಂಕಲ್ಪ ಮಾಡಬೇಕು. ಇದರಿಂದ ಆಂಜನೇಯ ಅನುಗ್ರಹ ಮಾಡಬೇಕು. ಹಾಗೇ ಊರಿನ ಗ್ರಾಮದೇವರ, ಮನೆ ದೇವರ ಹೆಸರನ್ನು ಹೇಳಿ ಹೊರಗೆ ಹೋದರೆ ಹೋದ ಕೆಲಸ ಸಫಲವಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ